ಭಾರತ, ಏಪ್ರಿಲ್ 16 -- ಕೋಲ್ಕತ್ತಾದಲ್ಲಿ ಶನಿವಾರ (ಏಪ್ರಿಲ್ 12) ನಡೆದ ಇಂಡಿಯನ್ ಸೂಪರ್ ಲೀಗ್ನ (ISL 2024-25) ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಬೆಂಗಳೂರು ಎಫ್ಸಿ (Bengaluru FC) ಫೈನಲ್ ಪಂದ್ಯದ ನಂತರ ಕ್ರೀಡಾಂಗಣಕ್ಕೆ ಪಟಾಕಿಗಳನ್ನು ಎಸೆದ ಕಿಡಿಗೇಡಿಗಳ ಅಜಾಗರೂಕ ಮತ್ತು ಹೇಡಿತನದ ಕೃತ್ಯವನ್ನು ಬೆಂಗಳೂರು ಎಫ್ಸಿ ಖಂಡಿಸಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಮತ್ತು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ಗೆ (FSDL) ಔಪಚಾರಿಕ ದೂರು ದಾಖಲಿಸಿದೆ.
ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಬಿಎಫ್ಸಿ ಅಭಿಮಾನಿಯೊಬ್ಬರ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಸೇರಿ ಇತರ ಅಭಿಮಾನಿಗಳಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಏಪ್ರಿಲ್ 15ರಂದು ಬಿಎಫ್ಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದೆ. ಎಐಎಫ್ಎಫ್ ಮತ್ತು ಎಫ್ಎಸ್ಡಿಎಲ್ಗೆ ಬಿಎಫ್ಸಿ ಔಪಚಾರಿಕ ದೂರು ದಾಖಲಿಸಿದೆ. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳ ಸುರಕ್ಷ...
Click here to read full article from source
To read the full article or to get the complete feed from this publication, please
Contact Us.