ಭಾರತ, ಫೆಬ್ರವರಿ 5 -- ಮದುವೆಗೆ ಮಾಡುವ ಅನಗತ್ಯ ಖರ್ಚುವೆಚ್ಚಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಲಕ್ಷ್ಮಿ ಚಿತ್ಲೂರು ಬರೆದ ಬರಹ ಇಲ್ಲಿದೆ. ದುಡ್ಡಿರುವವರು, ಆಗರ್ಭ ಶ್ರೀಮಂತರು ಮಾತ್ರವಲ್ಲದೆ ಮಧ್ಯ - ಕೆಳಮಧ್ಯಮ ವರ್ಗದವರೂ ಇವೆಲ್ಲವನ್ನೂ ಮಾಡಲು ಹೋಗಿ ಸಾಲ - ಸೋಲಗಳಲ್ಲಿ ಮುಳುಗುತ್ತಿರುವುದು ಅತ್ಯಂತ ಶೋಚನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಫೇಸ್ಬುಕ್ ಪೋಸ್ಟ್ ಅನ್ನು ಯಥಾವತ್ತು ಇಲ್ಲಿ ನೀಡಲಾಗಿದೆ.
ಲಕ್ಷ್ಮಿ ಚಿತ್ಲೂರು ಬರಹ: ಆಹ್ವಾನ ಪತ್ರ(invitation card) ಮದುವೆಗೆಂದು ಆಹ್ವಾನಿಸಲು ನೀಡುವ ಪತ್ರಕ್ಕೆಂದೇ ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಕೊಡುವ cardಗಳನ್ನ ಬಹುತೇಕರು ತೆರೆದು ಕೂಡಾ ನೋಡುವುದಿಲ್ಲ ಇಲ್ಲಿಂದ ಶುರುವಾಗುವ ಈ ದುಂದು ವೆಚ್ಚ ಹೇಗಿರುತ್ತದೆ ನೀವೇ ನೋಡಿ... ಸಾವಿರಾರು ಜನರನ್ನು ಮದುವೆಗೆ ಕರೆಯುವುದು (ಕರೆದವರಿಗೆ ಯಾರು ಬಂದರು ಎಂದು ಗಮನಿಸಲೂ ಸಮಯವಿಲ್ಲ. ಹಾಜರಾದವರಿಗೆ 6 ತಿಂಗಳ ನಂತರ ಯಾವ/ಯಾರ ಮದುವೆಗೆ ಹೋಗಿರುವುದು ಸಹ ನೆನಪಿರುವುದಿಲ್ಲ).
ನಿಶ್ಚಿತಾರ್ಥದ ಹೆಸರಿನಲ್ಲಿ ವಿವಾ...
Click here to read full article from source
To read the full article or to get the complete feed from this publication, please
Contact Us.