ಭಾರತ, ಜೂನ್ 28 -- ವಂಚನೆ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಬೆಳ್ಳಿತೆರೆ ಮೇಲೆ ಮೂಡಿಬಂದ ಉದಾಹರಣೆಗಳಿವೆ. ಕೆಲವೊಂದಿಷ್ಟು ನೈಜ ಘಟನೆಗಳನ್ನೇ ಆಧರಿಸಿ ನೋಡುಗರನ್ನು ಕುತೂಹಲಕ್ಕೆ ದೂಡಿದ್ದೂ ಉಂಟು. ಇದೀಗ ಅಂಥದ್ದೇ ಫ್ರಾಡ್ ಕಥೆಯೊಂದರ ಜಾಡಿನಲ್ಲಿ ಮೂಡಿಬಂದಿದೆ ʻಅವನಿರಬೇಕಿತ್ತುʼ ಅನ್ನೋ ಸಿನಿಮಾ. ಅಶೋಕ್ ಸಾಮ್ರಾಟ್ ಎಂಬ ಯುವ ನಿರ್ದೇಶಕ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಶುಕ್ರವಾರ (ಜೂ 28) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೀಗಿದೆ ಈ ಚಿತ್ರದ ವಿಮರ್ಶೆ.
ಕಾಲಘಟ್ಟ ಬದಲಾದಂತೆ, ಮನುಷ್ಯ ತನ್ನ ಕೆಲಸವನ್ನು ಸಲೀಸು ಮಾಡಿಕೊಳ್ಳಲು ತಂತ್ರಜ್ಞಾನದ ಮೂಲಕ ಸಾಕಷ್ಟು ಆವಿಷ್ಕಾರಗಳಿಗೆ ನಾಂದಿ ಹಾಡಿದ್ದಾನೆ. ಅದರಲ್ಲೂ ಆನ್ಲೈನ್ ವ್ಯವಹಾರ ಸದ್ಯ ಈ ಜಗತ್ತಿನ್ನು ಆಳುತ್ತಿದೆ. ಎಲ್ಲವೂ ಡಿಜಿಟಲೀಕರಣವಾಗಿದೆ. ಅದೇ ರೀತಿ ಟೆಕ್ನಾಲಜಿ ಬೆಳದಂತೆ, ಮೋಸದ ಜಾಲವೂ ಅದೇ ಆನ್ಲೈನ್ನಲ್ಲಿ ಹುಟ್ಟಿಕೊಂಡಿದೆ. ಬಲೆಗೆ ಬಿದ್ದಿದ್ದೇ ತಡ ಲಕ್ಷ ಲಕ್ಷ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಮಂಗಮಾಯವಾ...
Click here to read full article from source
To read the full article or to get the complete feed from this publication, please
Contact Us.