Exclusive

Publication

Byline

ಭಾರತದ ಕುರಿತ 10 ಸಂಗತಿಗಳು; 6 ವಾರಗಳ ಏಕಾಂಗಿ ಪಯಣದ ನಂತರ ವಾಗ್ಲರ್ ಹಂಚಿಕೊಂಡ ಅನುಭವ ಕಥನ

ಭಾರತ, ಜೂನ್ 9 -- ಟ್ರಾವೆಲ್‌ ವ್ಲಾಗರ್‌ ವಿಕ್ಟೋರಿಯಾ ಭಾರತದಾದ್ಯಂತ ಆರು ವಾರಗಳ ಕಾಲ ಏಕಾಂಗಿಯಾಗಿ ಪ್ರಯಾಣಿಸಿದರು. ತಮ್ಮ ಪ್ರಯಾಣ ಮತ್ತು ಅನುಭವಗಳ ಆಧಾರದ ಮೇಲೆ, ಅವರು ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಜೊತೆ ಭಾರತದ ಕುರಿತ 10 ಸಂಗತಿಗಳನ್ನ... Read More


ʻಕರಿಕಾಡʼ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಟೆಕ್ಕಿ ನಟರಾಜ್

ಭಾರತ, ಜೂನ್ 8 -- ಅನೇಕರು ಕನ್ನಡ ಸಿನಿಮಾ ರಂಗಕ್ಕೆ ಬೇರೆ ಬೇರೆ ಕ್ಷೇತ್ರದಿಂದ ಕನಸು ಹೊತ್ತು ಬಂದು ತಮ್ಮದೆಯಾದ ಕೊಡುಗೆಯನ್ನ ನೀಡುತ್ತಾ ಬಂದಿದ್ದಾರೆ. ಅದ್ರಲ್ಲೂ ಐಟಿ ಜಗತ್ತಿನಿಂದ ವಿವಿಧ ಪ್ರತಿಭಾವಂತ ಕಲಾವಿದರು ತಂತ್ರಜ್ಞರು ಆಗಮಿಸಿದ್ದಾರೆ. ... Read More


Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ

Kodagu, ಜೂನ್ 8 -- ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಉತ್ತರ ಕೊಡಗಿನಲ್ಲಿರುವ ಅತ್ಯುತ್ತಮ ತಾಣಗಳಲ್ಲಿ ಒಂದು. ಉತ್ತರ ಕೊಡಗಿನಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಹಸಿರು ಬೆಟ್ಟಗಳು, ಅರಣ್ಯ ಇರುವ ತಾಣ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ 102.... Read More


ಮಂಗಳೂರು: ಕದ್ರಿ ಮಂಜುನಾಥ ದೇವಾಲಯದ ಕೆರೆಯಲ್ಲಿ ಬುದ್ಧನ ಅಪೂರ್ವ ಶಿಲ್ಪ ಪತ್ತೆ

Bengaluru, ಜೂನ್ 8 -- ಮಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯದ ಕೆರೆಯೊಂದರಲ್ಲಿ ಅಪೂರ್ವವಾದ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯಗಳು ಇತ್ತೀಚೆಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ... Read More


ವಾರ ಭವಿಷ್ಯ: ಧನು ರಾಶಿಯವರಿಗೆ ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತೆ, ಮಕರ ರಾಶಿಯವರ ಜೀವನದಲ್ಲಿ ಸಂತೋಷ ಇರಲಿದೆ

Bengaluru, ಜೂನ್ 8 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ... Read More


ವಾರ ಭವಿಷ್ಯ: ಸಿಂಹ ರಾಶಿಯವರು ಉದ್ಯೋಗ ಸಮಸ್ಯೆಗಳಿಂದ ಪಾರಾಗುತ್ತಾರೆ, ಕನ್ಯಾ ರಾಶಿಯವರಿಗೆ ಸ್ವಂತ ವ್ಯಾಪಾರದಲ್ಲಿ ಲಾಭವಿದೆ

Bengaluru, ಜೂನ್ 8 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ... Read More


ವಾರ ಭವಿಷ್ಯ: ಮೇಷ ರಾಶಿಯವರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಾರೆ, ವೃಷಭ ರಾಶಿಯವರಿಗೆ ಪ್ರತಿ ಹಂತದಲ್ಲೂ ಸುಲಭ ಯಶಸ್ಸು ಸಿಗುತ್ತೆ

ಭಾರತ, ಜೂನ್ 8 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭ... Read More


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಕ್ಕು ಸ್ಥಾಪನೆ; ಜೇನುಕುರುಬರು- ಅರಣ್ಯ ಇಲಾಖೆ ನಡುವೆ ಸಂಘರ್ಷ, ಮುಂದೇನಾಗಲಿದೆ

Kodagu, ಜೂನ್ 8 -- ಅತ್ತೂರು ಕೊಲ್ಲಿ( ಕೊಡಗು): ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರೆಉವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಅತ್ತೂರು ಕೊಲ್ಲಿ ಪ್ರದೇಶದಲ್ಲಿ ದಶಕಗಳ ಹಿಂದೆ ವಾಸವಿದ್ದೆವು ಎನ್ನುವ ಕಾರಣ ನೀಡಿ ಈಗ 53 ಕುಟುಂಬಗಳ ಸುಮಾ... Read More


ಐಪಿಎಲ್‌ ಆನ್‌ಲೈನ್‌ ಫ್ಯಾಂಟಸಿ ಲೀಗ್‌ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ 2ನೇ ಟಾಪರ್‌

Bangalore, ಜೂನ್ 8 -- ಬೆಂಗಳೂರು: ಈಗಷ್ಟೇ ಮುಗಿದ 2025 ನೇ ಸಾಲಿನ ಐಪಿಎಲ್‌ ಪಂದ್ಯಾವಳಿಯಲ್ಲಿ ಈ ಬಾರಿ ಕಪ್‌ ಗೆದ್ದಿದ್ದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ. ಕಳೆದ ವಾರ ಮುಕ್ತಾಯಗೊಂಡ ಈ ಸೀಸನ್‌ನ ಐಪಿಎಲ್‌ ಪಂದ್ಯಾವಳಿ ಬೆಂಗಳೂರು ತಂಡ ಗ... Read More


ಉತ್ತಮ ಆರೋಗ್ಯದಿಂದ ಉದ್ಯೋಗದಲ್ಲಿ ಹೊಂದಾಣಿಕೆಯವರೆಗೆ; ಸೂರ್ಯನಮಸ್ಕಾರದಿಂದ ಈ ರಾಶಿಗಳಿಗೆ ಇಷ್ಟೊಂದು ಲಾಭಗಳಿವೆ

Bengaluru, ಜೂನ್ 7 -- ದಿನಕರ: ದಾತು ಆರೋಗ್ಯಂ ಎಂಬ ಮಾತಿದೆ. ಅಂದರೆ ಸೂರ್ಯನಿಂದ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ. ಆದರೆ ಕೇವಲ ಆರೋಗ್ಯವಲ್ಲದೆ ಸಮಾಜದಲ್ಲಿ ಉತ್ತಮ ಕೀರ್ತಿ ಪ್ರತಿಷ್ಠೆ ದೊರೆಯುವುದೂ ಸೂರ್ಯನ ಪೂಜೆಯಿಂದಲೆ. ಮನೆತನದ ಆಸ್ತಿಯ ... Read More