Ahamedabad, ಜೂನ್ 12 -- ಅಹಮಬಾದ್: ಲಂಡನ್ನ ಗಟ್ವಿಕ್ ಏರ್ಪೋರ್ಟ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಗುರುವಾರ ಅಪರಾಹ್ನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ... Read More
Bengaluru, ಜೂನ್ 12 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ... Read More
Bengaluru, ಜೂನ್ 12 -- ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧ ದಂಪತಿಯನ್ನು ಹೆದರಿಸಿ ಬೆದರಿಸಿ ವಂಚಿಸಿದ್ದ ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಸಿಂಗ್ ಚೌಧರಿ ಮತ್ತು ಈಶ್ವರ್ ಸಿಂಗ್ ... Read More
Bengaluru, ಜೂನ್ 12 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ... Read More
Bengaluru, ಜೂನ್ 12 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ... Read More
ಭಾರತ, ಜೂನ್ 11 -- ಕೆಲವರು ಪ್ರತಿನಿತ್ಯ ದೇವಾಲಯಕ್ಕೆ ತೆರಳುತ್ತಾರೆ. ಬಹುಕಾಲ ದೇವಾಲಯದಲ್ಲಿ ಹೆಚ್ಚಿನ ವೇಳೆಯನ್ನು ಕಳೆಯುತ್ತಾರೆ. ಆದರೆ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಇದಕ್ಕೆ ಕಾರಣ ನಾವು ಮಾಡುವ ಹತ್ತು ಹಲವು ತಪ್ಪುಗಳು. ಬೆಳಗಿನ ವೇಳೆ ... Read More
ಭಾರತ, ಜೂನ್ 11 -- ಪಂಚಮಹಾಪುರುಷ ಯೋಗಗಳಲ್ಲಿ ಹಂಸ ಯೋಗ ಮತ್ತು ಮಾಲವ್ಯ ಯೋಗಗಳು ಬಲು ಮುಖ್ಯವಾಗುತ್ತವೆ. ಹಂಸ ಯೋಗವು ಗುರುಗ್ರಹದಿಂದ ಉಂಟಾಗುತ್ತದೆ. ಗುರುವು ಧನು, ಮೀನ ಅಥವಾ ಕಟಕ ರಾಶಿಗಳಲ್ಲಿ ಇರುವ ವೇಳೆ ಹಂಸ ಯೋಗವು ಉಂಟಾಗುತ್ತದೆ. ಆದರೆ ಗುರ... Read More
ಭಾರತ, ಜೂನ್ 11 -- ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿತ್ರನಟಿ ರನ್ಯಾ ರಾವ್ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದೀಗ ಆದಾಯ ತೆರಿಗೆ ಇಲಾಖೆ ಅವರ ಬೆನ್ನ ಹಿಂದೆ ಬಿದ್ದಿದೆ. ಬೆಂಗಳೂರಿನ ಆರ್ಥಿಕ ಅಪರಾಧಗಳ ವ... Read More
ಭಾರತ, ಜೂನ್ 11 -- ತುಮಕೂರು: ನಗರದಲ್ಲಿ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುತ್ತಿರುವ 58 ವಿದ್ಯಾರ್ಥಿ ನಿಲಯಗಳ ಜೊತೆಗೆ ಹೆಚ್ಚುವರಿಯಾಗಿ 6 ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತ... Read More
Bengaluru, ಜೂನ್ 11 -- ಅಂಗೈಯಲ್ಲಿನ ರೇಖೆಗಳನ್ನು ಆಧರಿಸಿ ಮನುಷ್ಯನ ಜೀವನದಲ್ಲಿನ ಲಾಭಗಳು, ಸವಾಲುಗಳನ್ನು ತಿಳಿಯಬಹುದು. ಆತನಿಗೆ ಅದೃಷ್ಟ ಇದೆಯಾ, ಇಲ್ಲವೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೇ ಎಂಬುದನ್ನು ಕೂಡ ಹಸ್ತ ಸಾಮುದ್ರಿಕದಲ್ಲಿ ವಿವರಿ... Read More