Exclusive

Publication

Byline

Amruthadhaare Story:ಅಮೃತಧಾರೆ ಸೀರಿಯಲ್‌ನಲ್ಲಿ ಮಂಕಾದ ಭೂಮಿಕಾ; ಪಾರ್ಥನ ಮದುವೆ ವಿಷಯ ಪಾರ್ಥನಿಗೆ ಬಿಟ್ಟು ಮತ್ತೆಲ್ಲರಿಗೂ ಗೊತ್ತಾಯ್ತು

Bangalore, ಜುಲೈ 27 -- Amruthadhaare serial: ಅಶ್ವಿನಿ ಮತ್ತು ಜೈದೇವ್‌ ಮಾತನಾಡುತ್ತ ಇರುತ್ತಾರೆ. ಪಾರ್ಥನ ಮದುವೆಯ ಕಥೆಯನ್ನು ಅಪೇಕ್ಷಾಗೆ ಗೊತ್ತು ಪಡಿಸಿದರೆ ಇನ್ನೂ ಮಜಾ ಇರುತ್ತದೆ ಎಂದು ಮಾತನಾಡುತ್ತಾರೆ. ಈ ವಿಷಯವನ್ನು ಮಹಿಮಾಗೆ ತಿಳ... Read More


ಕರ್ನಾಟಕ ಹವಾಮಾನ ಜುಲೈ 27; ಕರಾವಳಿಯ 3, ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ; ಆರೆಂಜ್ ಅಲರ್ಟ್‌

Bengaluru,ಬೆಂಗಳೂರು, ಜುಲೈ 27 -- ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದಾಗ್ಯೂ, ಕರಾವಳಿಯ 3 ಜಿಲ್ಲೆಗಳು, ದಕ್ಷಿಣ ಒಳನಾಡಿನ 4 ಜಿಲ್... Read More


ಆರೋಗ್ಯ ಭವಿಷ್ಯ ಜು.27: ಈ ರಾಶಿಯ ಮಹಿಳೆಯರು ಇಂದು ದ್ವಿಚಕ್ರ ವಾಹನ ಸವಾರಿ ತಪ್ಪಿಸಬೇಕು, ಯಕೃತ್ತಿನ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ

Bengaluru, ಜುಲೈ 27 -- ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸ... Read More


Bhagavad Gita: ಪರಮಾತ್ಮನು ಎಲ್ಲೆಲ್ಲೂ ಇದ್ದಾನೆ ಎಂದು ಮನುಷ್ಯನಿಗೆ ಯಾವಾಗ ಅರ್ಥವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

ಭಾರತ, ಜುಲೈ 27 -- ಅನುವಾದ: ದೇವೋತ್ತಮ ಪರಮ ಪುರುಷನು ಹೀಗೇಂದನು - ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ನಿಲ್ಲಿಸುತ್ತಾರೋ ಮತ್ತು ಅಧಿಕವಾದ ಹಾಗೂ ಅಲೌಕಿಕವಾದ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗಿರುತ್ತಾರೋ ಅವರನ್ನ... Read More


ಪ್ಯಾರಿಸ್ ಒಲಿಂಪಿಕ್ಸ್: ಹಾಕಿ-ಬ್ಯಾಡ್ಮಿಂಟನ್ ಇಂದು ಆರಂಭ, ಶೂಟಿಂಗ್‌ ಪದಕ ಸುತ್ತು; ಜುಲೈ 27ರ ವೇಳಾಪಟ್ಟಿ-ಲೈವ್ ಸ್ಟ್ರೀಮಿಂಗ್‌ ವಿವರ

ಭಾರತ, ಜುಲೈ 27 -- ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಜುಲೈ 26ರ ಶುಕ್ರವಾರ ರಾತ್ರಿ ಪ್ರೇಮನಗರಿಯ ಸೀನ್‌ ನದಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಜಗತ್ತಿನ ಕ್ರೀಡಾಪಟುಗಳು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಎಂ... Read More


Horoscope Today: ಅವಿವಾಹಿತರಿಗೆ ಶುಭಫಲ, ಹೊಸ ವ್ಯಕ್ತಿಗಳ ಪರಿಚಯ; ಜುಲೈ 27ರ ದಿನಭವಿಷ್ಯ

Bengaluru, ಜುಲೈ 27 -- ಜುಲೈ 27ರ ಶನಿವಾರ ದಿನ ಆಂಜನೇಯ ಮತ್ತು ಶನಿ ದೇವರನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಜುಲೈ 27ರ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ. ಇನ್ನೂ ಕೆಲವು ರಾಶಿಚಕ್ರದ ಜನರ... Read More


ಮಳೆಯ ಸಿಂಚನದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ; ಸೀನ್‌ ನದಿ ಮೇಲೆ ಕ್ರೀಡಾಪಟುಗಳ ಮೆರವಣಿಗೆ

ಭಾರತ, ಜುಲೈ 27 -- ಜಗತ್ತಿನ ಅತಿ ದೊಡ್ಡ ಹಾಗೂ ಅದ್ಧೂರಿ ಕ್ರೀಡಾಜಾತ್ರೆ ಒಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರಿ ಪ್ಯಾರಿಸ್‌ ನಗರದ​ಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್‌​ (Paris Olympics 2024)... Read More


ಶನಿ-ರಾಹು ಸಂಕ್ರಮಣ; ಮಿಥುನ ಸೇರಿ ಈ 3 ರಾಶಿಯವರಿಗೆ ಮುಂದಿನ ಒಂದೂವರೆ ವರ್ಷ ಭಾರಿ ಅದೃಷ್ಟ -Shani Rahu Transit

ಭಾರತ, ಜುಲೈ 26 -- Shani Rahu Nakshatra Transit: ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರ ಅಥವಾ ನಕ್ಷತ್ರಪುಂಜವನ್ನು ಬದಲಾಯಿಸುತ್ತದೆ. ಗ್ರಹ ನಕ್ಷತ್ರಪುಂಜಗಳ ಸ್ಥಾನದಲ್ಲಿನ ಬದಲಾವಣೆಯು ದೇಶ... Read More


ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಹೀಗಿದೆ

Karwar,bengaluru,ಕಾರವಾರ,ಮಂಗಳೂರು,ಬೆಂಗಳೂರು, ಜುಲೈ 26 -- ಕಾರವಾರ: ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗೆ ಹಾಗೂ ಬೆಂಜ್ ಲಾರಿ ಪತ್ತೆಗೆ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟ... Read More


ನಮ್ಮವರೇ ಅವ್ನು ಬೀದಿಗೆ ಬರ್ತಾನೆ ನೋಡ್ತಿರು ಅಂದಿದ್ರು, ಅಂಥ ಸುಧೀರ್‌ ಮಗನಾದರೂ ನನಗೆ ಅವಮಾನ ತಪ್ಪಿರಲಿಲ್ಲ!; ತರುಣ್‌ ಸುಧೀರ್‌

ಭಾರತ, ಜುಲೈ 26 -- Tharun Sudhir: ಅವಮಾನದ ಬಳಿಕವೇ ಸನ್ಮಾನ.. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಈ ಸಲ ಮಹಾನಟಿ ಶೋನ ಜಡ್ಜ್‌, ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಆಗಮಿಸಿ, ತಮ್ಮ ಹಿಂದಿನ ದಿನಗಳ ಪಯಣ ಹೇಗಿತ್ತು ಎಂಬುದ... Read More