Exclusive

Publication

Byline

Mutton: ಮಟನ್‌ ತಿಂದ್ರೆ ಕೊಲೆಸ್ಟ್ರಾಲ್‌ ಹೆಚ್ಚುತ್ತಾ? ಮಾಂಸ ಪ್ರಿಯರ ಪ್ರಶ್ನೆಗೆ ಇಲ್ಲಿದೆ ತಜ್ಞರ ಉತ್ತರ

ಭಾರತ, ಏಪ್ರಿಲ್ 26 -- ಮಾಂಸಾಹಾರಿಗಳಿಗೆ ಚಿಕನ್‌ನಷ್ಟೇ ಮಟನ್‌ ಕೂಡ ಫೇವರಿಟ್‌. ಮಟನ್‌ ದೇಹಕ್ಕೆ ತಂಪು ಎಂಬ ಮಾತು ಇದೆ. ಆದ್ರೆ ಮಟನ್‌ ತಿನ್ನೋದ್ರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚುತ್ತೆ ಎಂಬ ಭಯ ಹಲವರಿಗಿದೆ. ಕೊಲೆಸ್ಟ್ರಾಲ್‌ ಹೆಚ್ಚುವುದ... Read More


Brain Teaser: 25ಕ್ಕೆ 25ಕ್ಕೆ ಕೂಡಿಸಿ ಸೊನ್ನೆ ಗುಣಿಸಿ ಒಂದು ಕಳೆದ್ರೆ ಉತ್ತರ ಎಷ್ಟಾಗುತ್ತೆ? 30 ಸೆಕೆಂಡ್‌ನಲ್ಲಿ ಹೇಳಿ

ಭಾರತ, ಏಪ್ರಿಲ್ 26 -- ನಿಮ್ಮನ್ನು ನೀವು ಎಂಗೇಜ್‌ ಆಗಿ ಇಡಲು ಹಾಗೂ ನಿಮ್ಮ ಮನಸ್ಸಿಗೆ ಮೋಜು ಸಿಗಬೇಕು ಅಂದ್ರೆ ನೀವು ಗಣಿತದ ಪಜಲ್‌ಗಳನ್ನು ಬಿಡಿಸಬೇಕು. ಇದು ನಿಮ್ಮ ಕೌಶಲ ಪರೀಕ್ಷೆಗೂ ಹೇಳಿ ಮಾಡಿಸಿದ್ದು. ಸೃಜನಾತ್ಮಕವಾಗಿ ಚಿಂತಿಸುವಂತೆ ಮಾಡುವ ... Read More


Kannada Serial TRP: ಮತ್ತೆ ಪುಟಿದೆದ್ದ ಪುಟ್ಟಕ್ಕನ ಮಕ್ಕಳು, ಸೀತಾ ರಾಮ ಸೀರಿಯಲ್‌ಗೂ ಮುನ್ನಡೆ, ಯಾವ ಸ್ಥಾನದಲ್ಲಿದೆ ಲಕ್ಷ್ಮೀ ನಿವಾಸ?

ಭಾರತ, ಏಪ್ರಿಲ್ 26 -- Kannada Serial TRP: ಲೋಕಸಭಾ ಚುನಾವಣೆಯ ಕಾವಿನಲ್ಲಿ ಕನ್ನಡದ ಸೀರಿಯಲ್‌ಗಳಲ್ಲೂ ಮೊದಲ ಸ್ಥಾನಕ್ಕೆ ತೀವ್ರ ಹಣಾಹಣಿ ಏರ್ಪಟ್ಟಿದೆ. ರೋಚಕತೆ ಕಂಟೆಂಟ್‌ ನೀಡುವ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗುತ್ತ... Read More


Brundavana Serial: ಭಾರ್ಗವಿಯ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಆಕಾಶ್‌, ಅಜ್ಜಮ್ಮನ ಉತ್ತರಾಧಿಕಾರಿಯಾಗ್ತಾಳಾ ಪುಷ್ಪಾ!

ಭಾರತ, ಏಪ್ರಿಲ್ 26 -- ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 25)ಸಂಚಿಕೆಯಲ್ಲಿ ಸಹನಾ ಮನೆಗೆ ಬಂದು ಭಾರ್ಗವಿ ಮುಂದೆ ತನಗೆ ಸಹನಾ ಇಷ್ಟವಿಲ್ಲ ಎಂದು ಹೇಳುವ ಆಕಾಶ್‌ ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಬಿಚ್ಚಿಡುತ್ತಾನೆ. ತಾನು ವಿದೇಶದಲ್... Read More


ನಾನು ಕೇಳಿದ್ದನ್ನು ನೀನು ಕೊಡಬೇಕು ಕೊಟ್ಟೇ ಕೊಡ್ತೀಯ, ತಾಂಡವ್‌ಗಾಗಿ ಬೇಡಿಕೆ ಇಟ್ಟಳಾ ಶ್ರೇಷ್ಠಾ?; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಏಪ್ರಿಲ್ 26 -- Bhagyalakshmi Serial: ಶ್ರೇಷ್ಠಾ ಹಾಗೂ ತಾಂಡವ್‌ ಇನ್ನು 10 ದಿನಗಳಲ್ಲಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ತಿಳಿದ ಪೂಜಾ, ಕೋಪದಿಂದ ಭಾವನನ್ನು ಮೀಟ್‌ ಮಾಡಲು ಬರುತ್ತಾಳೆ. ಆಫೀಸ್‌ ಅವಾರ್ಡ್‌ ಕಾರ್ಯಕ್ರಮದಲ್ಲ... Read More


ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ 'ನನ್ನರಸಿ ರಾಧೆ​' ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ

ಭಾರತ, ಏಪ್ರಿಲ್ 26 -- Kaustubha Mani Wedding: ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿದ್ದು, ಈ ಗ್ಯಾಪ್‌ನಲ್ಲಿಯೇ ಭಾವಿ ಪರಿಯ ಜತೆಗಿನ ರೊಮ್ಯಾಂಟಿಕ್... Read More


ನೀರು ಎಲ್ಲಿಂದ ಬಂತು? ಭೂಮಿಯ ಮೇಲೆ ಎಷ್ಟು ನೀರಿದೆ? ಜಲಚಕ್ರ ಅರಿಯುವ ಪ್ರಯತ್ನ ಇಲ್ಲಿದೆ -ಜ್ಞಾನ ವಿಜ್ಞಾನ

ಭಾರತ, ಏಪ್ರಿಲ್ 26 -- ನೀರಿನ ಮಹತ್ವ: ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಹೆಚ್ಚು ಮಹತ್ವವಿದೆ, ಪಾವಿತ್ರ್ಯತೆಯಿದೆ, ದ್ಯೆವತ್ವವೂ ಇದೆ. ಪ್ರಾಚೀನ ಮಾನವ ತನ್ನ ಬದುಕಿಗೆ ಆಧಾರವೆನಿಸಿದ ಪ್ರಕೃತಿಯನ್ನು ಪೂಜಿಸತೊಡಗಿದ. ನೀರಿಲ್ಲದೆ ಜೀವವಿಲ್ಲ. ಜೀವಿಯ ... Read More


'ಶಂಕರ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ'; ಮಾಸ್ಟರ್‌ ಮಂಜುನಾಥ್‌

ಭಾರತ, ಏಪ್ರಿಲ್ 26 -- Master Manjunath: ಮಾಸ್ಟರ್‌ ಮಂಜುನಾಥ್‌ ಅಂದ ತಕ್ಷಣ 90ರ ಕಾಲಘಟ್ಟದ ಅವರ ಸಾಕಷ್ಟು ಸಿನಿಮಾಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಾಲ್ಗುಡಿ ಡೇಸ್, ರಣಧೀರ, ಸಾಂಗ್ಲಿಯಾನ, ಅಂಜಂದ ಗಂಡು... Read More


Amruthadhaare Story: ಹುಟ್ಟುಹಬ್ಬದ ಖುಷಿಯಲ್ಲಿ ಡುಮ್ಮ ಸರ್‌; ಅಪ್ಪಿ-ಪಾರ್ಥನ ಟ್ರಿಪ್‌ಗೆ ಬ್ರೇಕ್‌̧ ಜೀವನ್‌ ಸಮಸ್ಯೆಗೂ ಭೂಮಿಕಾ ಪರಿಹಾರ

ಭಾರತ, ಏಪ್ರಿಲ್ 26 -- ಅಮೃತಧಾರೆ ಸೀರಿಯಲ್‌ ನಾಯಕಿ ಭೂಮಿಕಾ ಆನಂದ್‌ರನ್ನು ಭೇಟಿಯಾಗುತ್ತಾರೆ. ತವರು ಮನೆಯಲ್ಲಿ ಸಮಸ್ಯೆ ಇದೆ. ಜೀವನ್‌ ಕೆಲಸ ಹೋಗಿದೆ. ಅದಕ್ಕೆ ನನ್ನ ಒಡವೆಗಳನ್ನು ಗಿರವಿ ಇಡಲು ನೆರವಾಗಬೇಕೆಂದು ಕೇಳುತ್ತಾಳೆ. ಜೀವನ್‌ಗೆ ನಾನು ಒ... Read More


Sun Venus conjunction: ಮೇಷ ರಾಶಿಯಲ್ಲಿ ಸೂರ್ಯ ಶುಕ್ರ ಸಂಯೋಗ; ಈ 3 ರಾಶಿಯವರ ಕಷ್ಟದ ಕಾಲ ಇನ್ನು ಮುಗಿದಂತೆ

Bengaluru, ಏಪ್ರಿಲ್ 26 -- ಸೂರ್ಯ ಶುಕ್ರ ಸಂಯೋಗ: ಗ್ರಹಗಳು ಆಗ್ಗಾಗ್ಗೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೆಲವೊಮ್ಮೆ 2 ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಳ್ಳುತ್ತವೆ. ಇದರಿಂದಾಗ ವಿವಿಧ ಯೋಗಗಳು ರೂಪುಗೊಳ್ಳುತ್ತ... Read More