Exclusive

Publication

Byline

ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ !

Mysuru, ಜೂನ್ 27 -- ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ... Read More


ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!

Mysuru, ಜೂನ್ 27 -- ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ... Read More


ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ

Bangalore, ಜೂನ್ 27 -- ಕರ್ನಾಟಕ ಮಾತ್ರವಲ್ಲ. ಭಾರತದಲ್ಲಿ ಈಗ ಹುಲಿ ಸಂರಕ್ಷಣಾ ಕಾರ್ಯಕ್ರಮ ಎಂದರೆ ಹಣ ಖರ್ಚು ಮಾಡುವ, ಹಣ ಮಾಡಿಕೊಳ್ಳುವ ಯೋಜನೆಯಾಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ಹುಲಿ ಯೋಜನೆಯ ನೆಪದಲ್ಲಿ ಕೋಟಿಗಟ್ಟಲೇ ಯೋಜನೆ ರೂಪಿಸಿರುವುದ... Read More


ಜರ್ಮನಿಯ ಬರ್ಲಿನ್‌ನಲ್ಲಿ ಯೋಗ- ಸಂಗೀತ ದಿನದಂದು ಮಿಂಚಿದ ಮೈಸೂರಿನ ಪ್ರತಿಭೆಗಳು: ಅಭಯ್‌ ಯೋಗ, ಡಾ.ಮಂಜುನಾಥ್‌ ಹಾಗೂ ಮಕ್ಕಳ ನಾದಕ್ಕೆ ಫಿದಾ

Mysuru, ಜೂನ್ 23 -- ಭಾರತ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಚಟುವಟಿಕೆಗಳು. ಕೆಲವು ಕಡೆಗಳಲ್ಲಿ ವಿಶ್ವ ಸಂಗೀತ ದಿನದ ನಿನಾದವೂ ಜೋರಾಗಿಯೇ ಇತ್ತು. ಆದರೆ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಮಾತ್ರ ಭಿನ್ನ ವಾ... Read More


Indian Railways: ಮಿರಜ್ ಬೆಳಗಾವಿ ವಿಶೇಷ ರೈಲುಗಳ ಆಗಮನದ ವೇಳೆಯಲ್ಲಿ ಪರಿಷ್ಕರಣೆ, ನಾಳೆಯಿಂದಲೇ ಜಾರಿ

Belagavi, ಜೂನ್ 18 -- ಹುಬ್ಬಳ್ಳಿ: ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಮತ್ತು ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು 2025ರ ... Read More


ವಿದ್ಯುತ್‌ ಇಲಾಖೆಯಲ್ಲಿ ಖಾಲಿ ಇರುವ 35 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ: ಸಿ.ಎಂ ಘೋಷಣೆ

ಭಾರತ, ಜೂನ್ 18 -- ಬೆಂಗಳೂರು: ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ನಿಮ್ಮ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದ... Read More


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೇನುಕುರುಬರಿಂದ ಮತ್ತೆ ಆರು ಗುಡಿಸಲು ನಿರ್ಮಾಣ; ತೆರವುಗೊಳಿಸಿದ ಅರಣ್ಯ ಇಲಾಖೆ

Kodagu, ಜೂನ್ 18 -- ಅತ್ತೂರು ಕೊಲ್ಲಿ( ಕೊಡಗು): ಒಂದೂವರೆ ತಿಂಗಳ ಹಿಂದೆಯೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರು ಹಾಡಿಯಲ್ಲಿ ಪ್ರವೇಶಿಸಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜೇನುಕುರುಬ ಕುಟುಂಬಗಳು ಮತ್ತೆ ಆರು ಗುಡಿಸಲು ನಿ... Read More


ಕೇರಳದಲ್ಲಿ ಭಾರಿ ಮಳೆ, ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ; ನಂಜನಗೂಡು ಭಾಗದಲ್ಲಿ ಪ್ರವಾಹ ಭೀತಿ

Mysuru, ಜೂನ್ 18 -- ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಹೊರ ಹರಿವಿನ ಪ್ರಮಾಣವನ್ನು 25000 ಕ್ಯೂಸೆಕ್‌ಗೆ ಏರಿಸಲಾಗಿದೆ. ಕೇರಳ ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿರುವ ಕಾರಣದಿಂದ ನೀರಿನ ಪ... Read More


ನಿರಂತರ ಮಳೆಯಾದರೂ ಕರ್ನಾಟಕದ ಈ ಜಲಾಶಯಕ್ಕೆ ಮಾತ್ರ ನೀರಿನ ಒಳಹರಿವು ಪ್ರಮಾಣ ಈಗಲೂ ಶೂನ್ಯ, ಯಾವುದು ಈ ಜಲಾಶಯ

Belagavi, ಜೂನ್ 14 -- ಬೆಳಗಾವಿ ಜಿಲ್ಲೆಯ ಮಲಪ್ರಭ ಜಲಾಶಯಕ್ಕೆ 0 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.ಹೊರ ಹರಿವಿನ ಪ್ರಮಾಣವು 194 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಸದ್ಯ 2051.05 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇದಿನ 2042.52 ಅಡಿ ... Read More


ಪತ್ರಿಕೋದ್ಯಮ ಜನಪರ ಕೆಲಸ ಮಾಡುವುದು ಮುಖ್ಯ: ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Bangalore, ಜೂನ್ 14 -- ಬೆಂಗಳೂರು: ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾ... Read More