Bangalore, ಜುಲೈ 25 -- ಬೆಂಗಳೂರು: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಟೋಲ್ ಪ್ಲಾಜಾಗಳಿಗೆ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ... Read More
Bangalore, ಜುಲೈ 25 -- ಬೆಂಗಳೂರು: ನೀಟ್ ಪರೀಕ್ಷೆ ರದ್ದು, ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕೆಂಬದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸುವ ನಿರ್ಣಯಗಳನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಲಾಗ... Read More
Mandya, ಜುಲೈ 25 -- ಮಂಡ್ಯ: ಕಾವೇರಿ ಕಣಿವೆಯ ಕೊಡಗು( Kodagu Rains), ಹಾಸನ ಭಾಗದಲ್ಲಿ( Hassan Rains) ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ, ಹೇಮಾವತಿ ಸಹಿತ ಹಲವು ನದಿಗಳು ಉಕ್ಕಿ ಹರಿಯುತ್ತಿದೆ. ಅದರಲ್ಲೂ ಕೊಡಗಿನಲ್ಲಿ ಎಡಬಿಡದೇ ಸುರ... Read More
Bangalore, ಜುಲೈ 25 -- ಬೆಂಗಳೂರು: ಇದು ಅಮ್ಮನಿಗೆ ಮಗ ನೀಡಿದ ಜೀವದಾನ. ಯಕೃತ್ ಭಾಗವನ್ನು ದಾನವಾಗಿ ನೀಡಿ ತಾಯಿಯನ್ನು ಉಳಿಸಿಕೊಂಡ ಮಗನ ಪ್ರೀತಿಯ ಕಥೆ. ಕೆಲವು ವರ್ಷಗಳಿಂದ ಯಕೃತ್ ಸಮಸ್ಯೆಯಂದ ಬಳಲುತ್ತಿದ್ದ ಮಹಿಳೆಗೆ ಬದುಕುವುದೇ ಕಷ್ಟ ಎನ್... Read More
Bangalore, ಜುಲೈ 25 -- ಬೆಂಗಳೂರು: 2024 ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು 30 ಕೋಟಿ ರೂಗಳನ್ನು ಒದಗಿಸುವ ಭರವಸೆ ದೊರತಿದೆ ಅದರ ಮಿತಿಯೊಳಗೆ ಸಂಪೂರ್ಣ ಕಾರ್ಯಕ್ರಮಗಳು ನಡೆ... Read More
Bangalore, ಜುಲೈ 25 -- ಬೆಂಗಳೂರು: ಸಾಮಾನ್ಯವಾಗಿ ಮುಂಚೂಣಿಯಲ್ಲಿರುವ ರಾಜಕಾರಣಿಗಳ ಪತ್ನಿಯರು ತಮ್ಮ ಉಪಸ್ಥಿತಿಗೆ ಸುದ್ದಿಯಾಗುವುದು ಸಹಜ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಎಲ್ಲಿಯೂ ಕಾಣಿಸಿಕೊಳ್ಳದೆ ಕಳೆದ 1 ತಿ... Read More
Bagalkot, ಜುಲೈ 25 -- ಬಾಗಲಕೋಟೆ: ಆತ ಕಾಲೇಜು ವಿದ್ಯಾರ್ಥಿ, ಗುರುವಾರ ಬೆಳಿಗ್ಗೆ ಲಘುಬಗೆಯಲ್ಲಿ ಕಾಲೇಜಿಗೆ ಹೋಗುವ ಧಾವಂತದಲ್ಲಿದ್ದ. ನಗರದ ಮಧ್ಯ ಭಾಗದಲ್ಲಿ ತನ್ನದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಮಾರ್ಗಮಧ್ಯೆದಲ್ಲೇ ಸ್ನೇಹಿತರಿಬ್ಬರು ಸ... Read More
Bangalore, ಜುಲೈ 24 -- ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ ನಲ್ಲಿ ನಡುರಾತ್ರಿ ಯುವತಿಯೊಬ್ಬರ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನದ ಉಂಗುರ ಮತ್ತು ಮೊಬೈಲ್ ಕಳವು ಮಾಡಿದ್ದ ಪ್ರಕರಣ ಹಸಿರಾಗಿರುವಾಗಲ... Read More
Bangalore, ಜುಲೈ 24 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ, ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ... Read More
Bangalore, ಜುಲೈ 24 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ, ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ... Read More