Exclusive

Publication

Byline

Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ

Kodagu, ಜೂನ್ 8 -- ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಉತ್ತರ ಕೊಡಗಿನಲ್ಲಿರುವ ಅತ್ಯುತ್ತಮ ತಾಣಗಳಲ್ಲಿ ಒಂದು. ಉತ್ತರ ಕೊಡಗಿನಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಹಸಿರು ಬೆಟ್ಟಗಳು, ಅರಣ್ಯ ಇರುವ ತಾಣ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ 102.... Read More


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಕ್ಕು ಸ್ಥಾಪನೆ; ಜೇನುಕುರುಬರು- ಅರಣ್ಯ ಇಲಾಖೆ ನಡುವೆ ಸಂಘರ್ಷ, ಮುಂದೇನಾಗಲಿದೆ

Kodagu, ಜೂನ್ 8 -- ಅತ್ತೂರು ಕೊಲ್ಲಿ( ಕೊಡಗು): ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರೆಉವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಅತ್ತೂರು ಕೊಲ್ಲಿ ಪ್ರದೇಶದಲ್ಲಿ ದಶಕಗಳ ಹಿಂದೆ ವಾಸವಿದ್ದೆವು ಎನ್ನುವ ಕಾರಣ ನೀಡಿ ಈಗ 53 ಕುಟುಂಬಗಳ ಸುಮಾ... Read More


ಐಪಿಎಲ್‌ ಆನ್‌ಲೈನ್‌ ಫ್ಯಾಂಟಸಿ ಲೀಗ್‌ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ 2ನೇ ಟಾಪರ್‌

Bangalore, ಜೂನ್ 8 -- ಬೆಂಗಳೂರು: ಈಗಷ್ಟೇ ಮುಗಿದ 2025 ನೇ ಸಾಲಿನ ಐಪಿಎಲ್‌ ಪಂದ್ಯಾವಳಿಯಲ್ಲಿ ಈ ಬಾರಿ ಕಪ್‌ ಗೆದ್ದಿದ್ದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ. ಕಳೆದ ವಾರ ಮುಕ್ತಾಯಗೊಂಡ ಈ ಸೀಸನ್‌ನ ಐಪಿಎಲ್‌ ಪಂದ್ಯಾವಳಿ ಬೆಂಗಳೂರು ತಂಡ ಗ... Read More


Agni veer 2025 Training: ಬೆಳಗಾವಿಯಲ್ಲಿ ಅಗ್ನಿವೀರರ ಆಕರ್ಷಕ ಪಥ ಸಂಚಲನ, ತರಬೇತಿ ಮುಗಿಸಿದ ಯುವ ಪಡೆ

ಭಾರತ, ಜೂನ್ 6 -- ಅಗ್ನಿವೀರ್ ತರಬೇತಿದಾರರ (AGVT) ಐದನೇ ಬ್ಯಾಚ್‌ನ ಪಾಸಿಂಗ್ ಔಟ್ ಪೆರೇಡ್ (POP) ಬೆಳಗಾವಿಯ ಏರ್‌ಮೆನ್ ತರಬೇತಿ ಶಾಲೆಯಲ್ಲಿ 2025 ರ ಜೂನ್ 06, ರಂದು ನಡೆಯಿತು 1634 ಅಗ್ನಿವೀರ್ ಪುರುಷರು ಮತ್ತು ಮಹಿಳೆಯರಿಂದ 22 ವಾರಗಳ ಕಠಿ... Read More


ಕರ್ನಾಟಕದ ಹಿರಿಯ ಐಪಿಎಸ್‌ ಅಧಿಕಾರಿ, ಬೆಂಗಳೂರು ನಗರ ನಿರ್ಗಮಿತ ಪೊಲೀಸ್‌ ಆಯುಕ್ತ ದಯಾನಂದ್‌ ಅಮಾನತು ಆದೇಶ ರದ್ದಿಗೆ ಹೆಚ್ಚಿದ ಒತ್ತಡ

Bangalore, ಜೂನ್ 6 -- ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಆನಂತದ ಕಾಲ್ತುಳಿತದ ಪ್ರಕರಣದಲ್ಲಿ ಹನ್ನೊಂದು ಯುವಕರ ಬಲಿ, ಇದಕ್ಕೆ ಬೆಂಗಳೂರು ನಗರ ಪೊಲೀಸ್‌ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದು ಅಮಾನತು ಮಾಡಿದಂತಹ ಕ್ರಮಗಳು... Read More


Bakrid 2025: ಬಕ್ರೀದ್‌ ವೇಳೆ ಗೋವು, ಒಂಟೆ ವಧೆ ಮಾಡಬೇಡಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಪೊಲೀಸರಿಗೆ ಸೂಚನೆ

Mandya, ಜೂನ್ 6 -- ಮಂಡ್ಯ: ಬಕ್ರೀದ್‌ ಹಬ್ಬದ ಆಚರಣೆಯ ಸಮಯದಲ್ಲಿ ದೊಡ್ಡ ಪ್ರಾಣಿಗಳಾದ ಗೋವುಗಳು ಹಾಗೂ ಒಂಟೆಗಳನ್ನು ವಧೆ ಮಾಡುವ ಸಾಧ್ಯತೆ ಇರುತ್ತದೆ ದೊಡ್ಡ ಪ್ರಾಣಿಗಳಾದ ಗೋವು ಹಾಗೂ ಒಂಟೆ ವಧೆ ಕಾನೂನು ಬಾಹಿರ ಚಟುವಟಿಕೆ ಎಂದು ಮಂಡ್ಯ ಜಿಲ್ಲಾಧ... Read More


ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ಪ್ರಕರಣ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಸ್ಪೆಂಡ್‌, ಸಿಐಡಿ ತನಿಖೆಗೆ ಆದೇಶ

ಭಾರತ, ಜೂನ್ 5 -- ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ನಡೆದಿದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ನಡೆದ ದುರಂತ ಪ್ರಕರಣಕ್ಕೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಅವರ ತಲೆದಂಡವಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ... Read More


IFS Officer Suspended: ಬೆಂಗಳೂರು ಎಚ್‌ಎಂಟಿ ಭೂ ವಿವಾದ: ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ ಆರ್.ಗೋಕುಲ್‌ ಸಸ್ಪೆಂಡ್‌

Bangalore, ಜೂನ್ 4 -- ಬೆಂಗಳೂರು: ಕರ್ನಾಟಕ ಕೇಡರ್‌ನ ಹಿರಿಯ ಐಎಫ್‌ಎಸ್‌ ಅಧಿಕಾರಿ, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.‌ ಗೋಕುಲ್‌ ಅವರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರಿನ ಎಚ್‌ಎಂಟಿ ಅರಣ್ಯ ಭೂಮಿ ಪರಾಭಾರೆ ವಿಚಾರದಲ್ಲಿ ಸರ್ಕಾರದ... Read More


ಬೆಂಗಳೂರು ನಗರದ ಪ್ರಮುಖ ಭಾಗಗಳಲ್ಲಿ ನಾಳೆ ವಿದ್ಯುತ್‌ ಸರಬರಾಜು ಇರೋಲ್ಲ, ಬೆಸ್ಕಾಂನಿಂದ ಎಲ್ಲೆಲ್ಲಿ ವಿದ್ಯುತ್‌ ಕಡಿತ

Bangalore, ಜೂನ್ 4 -- ಬೆಂಗಳೂರು: ನಾಳೆ ಗುರುವಾರ (ದಿ 05.06.2025)ದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 66ಕೆ.ವಿ ಬಾಣಸವಾಡಿ ಹೆಚ್.ಬಿ.ಆರ್ ಲೈನ್ ಮತ್ತು 66ಕೆ.ವಿ ಬಾಣಸವಾಡಿ-ಐಟಿಐ ಲೈನ್‌ ಗಳಲ್ಲಿ ತುರ್ತು ನಿರ್ವಹಣಾ ಕೆಲಸಗಳ... Read More


ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ಕಟಾವು ಮಾರಾಟಕ್ಕೆ ಶೀಘ್ರವೇ ನೀತಿ ಸರಳೀಕರಣ; ಅರಣ್ಯ ಇಲಾಖೆಯಿಂದ ಕ್ರಮ

Mysuru, ಜೂನ್ 4 -- ಮೈಸೂರು: ಭಾರತದಲ್ಲೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ, ಶ್ರೀಗಂಧದ ನಾಡು ಎಂದೇ ಹೆಸರಾಗಿರುವ ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಅರಣ್ಯ ಇಲಾಖೆಯು ನೀತಿ ಸರಳೀಕರಣಗೊಳಿಸಲು ಮುಂದಾಗಿದೆ. ಕರ್ನಾಟಕ ... Read More