Exclusive

Publication

Byline

ಬೆಂಗಳೂರು ನಗರಕ್ಕೆ ಸದ್ಯವೇ ಬರಲಿದ್ದಾರೆ ಹೊಸ ಜೋಡಿ ಆಯುಕ್ತರು, ಬಿಬಿಎಂಪಿ- ನಗರ ಪೊಲೀಸ್‌ಗೆ ನೂತನ ಆಯುಕ್ತರು ಯಾರಾಗಬಹುದು

Bangalore, ಏಪ್ರಿಲ್ 25 -- ಬೆಂಗಳೂರು: ಬೆಂಗಳೂರು ನಗರದ ಎರಡು ಪ್ರಮುಖ ಸಂಸ್ಥೆಗಳ ಆಯುಕ್ತರ ಹುದ್ದೆ ಹೊಸ ಆಯುಕ್ತರು ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಹುದ್ದೆಗೆ ಹೊಸ ಆಯುಕ... Read More


ಬೆಂಗಳೂರಿನಲ್ಲಿ ನಾಳೆ ಪೊಲೀಸ್‌ ಮಾಸಿಕ ಜನಸಂಪರ್ಕ ಸಭೆ, ಎಲ್ಲೆಲ್ಲಿ ಯಾವ ಅಧಿಕಾರಿ ಸಿಗುತ್ತಾರೆ

Bangalore, ಏಪ್ರಿಲ್ 25 -- ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ ... Read More


ಬೆಂಗಳೂರಿನಲ್ಲಿ ಇಂದು ಪೊಲೀಸ್‌ ಮಾಸಿಕ ಜನಸಂಪರ್ಕ ಸಭೆ, ಎಲ್ಲೆಲ್ಲಿ ಯಾವ ಅಧಿಕಾರಿ ಸಿಗುತ್ತಾರೆ

Bangalore, ಏಪ್ರಿಲ್ 25 -- ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ ... Read More


ಜಾತಿಗಣತಿ ವರದಿ ಹುಟ್ಟು ಹಾಕಿರುವ ಗೊಂದಲ ಹೇಗಿವೆ, ಹೆಗ್ಡೆ ಸಮಿತಿ ಸಲಹೆಗಳಿಗೆ ಪ್ರಬಲಜಾತಿಗಳ ವಾದ ಏನು; ಸರ್ಕಾರದ ಮುಂದಿರುವ ಆಯ್ಕೆಗಳು ಏನೇನಿವೆ

Bangalore, ಏಪ್ರಿಲ್ 25 -- ಬೆಂಗಳೂರು: 10 ವರ್ಷಗಳ ಹಿಂದಿನ ಜಾತಿಗಣತಿ ವರದಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಕೊಂಡಿಯೂ ಆಗಿದೆ. ಆದರೆ ಈ ವರದಿಯನ್ನು ಒಪ್ಪಿಕೊಂಡರೆ ಉಂಟಾಗುವ ರಾಜಕೀಯ ಕ್ಷೋಭೆಗಳ ಕಾರಣಕ್ಕೆ ಜಾ... Read More


ವಿದ್ಯುತ್‌ ವಿತರಣೆ ಉಚಿತ, ಸ್ಮಾರ್ಟ್‌ ಮೀಟರ್‌ ಶುಲ್ಕ ಅತ್ಯಧಿಕ: ಬೆಸ್ಕಾಂ ನೀತಿ ವಿರುದ್ದ ಹೈಕೋರ್ಟ್‌ ಮೊರೆ ಹೋದ ಗ್ರಾಹಕಿಗೆ ಸಿಕ್ಕಿತು ಬೆಂಬಲ

Bangalore, ಏಪ್ರಿಲ್ 25 -- ನೀವು ಜನರಿಗೆ ಉಚಿತವಾಗಿ ನೀಡುತ್ತೀದ್ದೀರಿ, ಜನರೇನು ಉಚಿತವಾಗಿ ವಿದ್ಯುತ್‌ ಕೊಡಿ ಎಂದು ಕೇಳಿದ್ದರಾ, ಈಗ ಪ್ರೀಪೇಯ್ಡ್ ಸ್ಮಾರ್ಟ್‌ಮೀಟರ್‌ ಹೆಸರಿನಲ್ಲಿ ಭಾರೀ ಶುಲ್ಕು ವಸೂಲಿ ಮಾಡುತ್ತಿದ್ದೀರಿ, ಬಡವರಿಂದ ಇಷ್ಟು ಹಣ... Read More


ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ತಪ್ಪಿತೇ; ಕರ್ನಾಟಕದ ಬೇಸಿಗೆ ಪ್ರವಾಸಕ್ಕೆ ಆಹ್ವಾನಿಸುತಿದೆ ಕೊಡಗಿನ ಅತೀ ಎತ್ತರದ ಬೆಟ್ಟ

Kodagu, ಏಪ್ರಿಲ್ 25 -- ಕೊಡಗು ಜಿಲ್ಲೆಯ ಅತ್ಯುನ್ನತ ಪರ್ವತವಾದ ತಡಿಯಾಂಡಮೋಳ್ ಕರ್ನಾಟಕದ 2ನೇ ಎತ್ತರದ ಶಿಖರ ಚಾರಣಿಗರ ಸ್ವರ್ಗ ಎನ್ನಿಸಿದೆ.ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯ... Read More


ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಮೇ 20ಕ್ಕೆ 2 ವರ್ಷ, ಕಂದಾಯ ಗ್ರಾಮಗಳ 1ಲಕ್ಷ ಕುಟುಂಬಗಳಿಗೆ ಸಿಗಲಿದೆ ಡಿಜಿಟಲ್ ಹಕ್ಕುಪತ್ರ

Bangalore, ಏಪ್ರಿಲ್ 25 -- ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತಕ್ಕೆ ಸಾಕ್ಷಿಯಾಗಿ 2025 ರ ಮೇ.20 ರಂದು ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ . "ಹಾಡಿ, ಹ... Read More


ಅಮರನಾಥ ಯಾತ್ರೆ ಆರಂಭವಾಗ್ತಿದೆ, ಕಾಶ್ಮೀರದಲ್ಲಿ ಯಾತ್ರಿಕರಿಗೆ ಸಮರ್ಪಕ ಭದ್ರತೆ ಒದಗಿಸಿ: ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ

Davangere, ಏಪ್ರಿಲ್ 25 -- ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಿರ್ದೋಷಿ ಪ್ರವಾಸಿರ ಮೇಲೆ ನಡೆಸಿದ ಹೀನಕೃತ್ಯ ಭಾರತದ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ್ದು, ಈ ಕೃತ್ಯವನ್ನು ದಾವಣಗೆರೆ ಸಂಸದರಾದ ಡಾ.ಪ್ರಭಾ... Read More


ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2025: ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ ಯಾವುದು, ಹಿಂದಿನ 3 ವರ್ಷದ ಪರೀಕ್ಷೆಯ ಫಲಿತಾಂಶ ದಿನಾಂಕ

Bangalore, ಏಪ್ರಿಲ್ 25 -- ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025 ಮುಕ್ತಾಯವಾಗಿ ಮೂರು ವಾರವೇ ಕಳೆದು ಹೋಗಿದೆ. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿದಿದೆ. ಬಹುತೇಕ ಎಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನ... Read More


ಡಾ. ಕಸ್ತೂರಿರಂಗನ್‌ ಕೇರಳದಲ್ಲಿ ಜನಿಸಿದರೂ ಕರ್ನಾಟಕದ ಮೇಲೆ ಇನ್ನಿಲ್ಲದ ಅಭಿಮಾನ, ಬೆಂಗಳೂರು ನಿವಾಸಿಯೇ ಆಗಿಬಿಟ್ಟಿದ್ದರು

Bangalore, ಏಪ್ರಿಲ್ 25 -- ಕಸ್ತೂರಿ ರಂಗನ್‌ ಅವರು ಜನಿಸಿದ್ದು 1940 ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ. ... Read More