Exclusive

Publication

Byline

Location

ಉಪ ರಾಷ್ಟ್ರಪತಿ ಧನಕರ್‌ ದಿಢೀರ್‌ ರಾಜೀನಾಮೆ ಅನೇಕ ಪ್ರಶ್ನೆಗಳನ್ನು ಉಳಿಸಿದೆ: ಸುರ್ಜೆವಾಲಾ

Delhi, ಜುಲೈ 22 -- ದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಯ ಬಳಿಕ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧನಕರ್ ಅವರ ಹಠಾತ್ ಮತ್ತು ನಿಗೂಢ ರಾಜೀನಾಮೆ ಅನೇಕ ಪ್ರಶ್ನೆಗಳ... Read More


ಯುಜಿಸಿ ನೆಟ್‌ ಪರೀಕ್ಷೆ 2025ರ ಫಲಿತಾಂಶ ಪ್ರಕಟ, 1.88 ಲಕ್ಷ ಅಭ್ಯರ್ಥಿಗಳು ಅರ್ಹ

Bangalore, ಜುಲೈ 22 -- ಬೆಂಗಳೂರು: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ( UGC) ಆಯೋಜಿಸಿದ್ದ ಜೂನ್ 2025 ರ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಒಟ್ಟು 1,88,333 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 5,269 ಅಭ್ಯರ್ಥಿಗಳು ಜೂನಿಯರ್ ರಿಸ... Read More


ಕರ್ನಾಟಕದಲ್ಲಿ 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಪರಮೇಶ್ವರ್‌ ಚಾಲನೆ

Bangalore, ಜುಲೈ 18 -- ಬೆಂಗಳೂರು:ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ 'ಮನೆ-ಮನೆಗೆ ಪೊಲೀಸ್' ವಿನೂತನ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿನ ಗೋವಿಂದರಾಜನಗರದಲ್ಲಿ ಚಾಲನೆ ನೀಡಿದರು.ಪ... Read More


ಹಿರಿಯ ಐಎಫ್‌ಎಸ್ ಅಧಿಕಾರಿ ಗೋಕುಲ್‌ ಅಮಾನತಿಗೆ ಕೇಂದ್ರ ಸರ್ಕಾರ ನಕಾರ, ಕರ್ನಾಟಕ ಸರ್ಕಾರದ ಆದೇಶಕ್ಕೆ ಹಿನ್ನೆಡೆ

Bangalore, ಜುಲೈ 18 -- ಬೆಂಗಳೂರು: ಬೆಂಗಳೂರಿನ ಬಹುಕೋಟಿ ಮೌಲ್ಯದ ಎಚ್ಎಂಟಿ ಅರಣ್ಯ ಭೂಮಿಯ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಐಎ ಹಾಕಿರುವ ಜತೆಗೆ ಗಣಿ ವಿಚಾರದಲ್ಲಿ ಸಿಬಿಐಗೆ ಪತ್ರ ಬರೆದಿದಿದ್ದ ಹಿರಿಯ ಐಎಫ್‌ಎಸ್‌ ಅಧಿಕಾರ... Read More


ಧರ್ಮಸ್ಥಳ‌ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ, ಕಾನೂನು ರೀತಿ ಕ್ರಮ: ಸಿಎಂ ಸಿದ್ದರಾಮಯ್ಯ ಅಭಯ

Mysuru, ಜುಲೈ 18 -- ಮೈಸೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ಪ್ರಕರಣದ ಎಸ್ ಐ ಟಿ ತನಿಖೆಯಾಗಬೇಕೆಂದು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತ... Read More


ಕರ್ನಾಟಕದ ಜಾತ್ರೆಗಳಲ್ಲಿ ಬಯಲಾಟ ಪ್ರದರ್ಶನ ನೀಡುವವರಿಗೆ ಅಕಾಡೆಮಿಯಿಂದ 25 ಸಾವಿರ ರೂ. ಆರ್ಥಿಕ ನೆರವು

Bangalore, ಜುಲೈ 18 -- ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಪ್ರಾಯೋಜಕತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಊರು ಜಾತ್ರೆ, ಹಬ್ಬದ ದಿನಗಳಲ್ಲಿ ನಡೆಯುವ ಹವ್ಯಾಸಿ ಬಯಲಾಟ ಪ್ರದರ್ಶನಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಆಯ್ದ ತಂಡಗಳ... Read More


ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಶುರು, ಯಾವ್ಯಾವ ಕೋರ್ಸ್‌ಗೆ ಉಂಟು ಅವಕಾಶ

Chitradurga, ಜುಲೈ 18 -- ಚಿತ್ರದುರ್ಗ: ದೂರ ಶಿಕ್ಷಣದ ಮೂಲಕ ಪದವಿ ಹಾಗೂ ಸ್ನಾತಕೋತ್ತರ ಪಡೆಯಲು ಅವಕಾಶ ಇರುವ ಕರ್ನಾಟಕದ ಏಕೈಕ ದೂರ ಶಿಕ್ಷಣ ವಿಶ್ವವಿದ್ಯಾನಿಲಯ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸ... Read More


ನಿಮ್ಮ ಹತ್ತಿ ಬೆಳೆಗೆ ಕೀಟ ಬಾಧೆಯೇ?, ಪ್ರಮುಖ ಕೀಟಗಳ ಸಮಗ್ರ ನಿರ್ವಹಣೆ ಹೀಗೆ ಮಾಡಿ;ರೈತರಿಗೆ ಕೃಷಿ ಇಲಾಖೆ ಸಲಹೆ

Koppal, ಜುಲೈ 18 -- ಕೊಪ್ಪಳ: ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳಾದ ಮಿರಿಡ್ ತಿಗಣೆ, ಥ್ರೀಪ್ಸ್, ಹಿಟ್ಟು ತಿಗಣೆ, ಹಸಿರು ಜಿಗಿಹುಳು, ಬಿಳಿನೊಣ, ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ... Read More


ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ !

Mysuru, ಜೂನ್ 27 -- ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ... Read More


ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!

Mysuru, ಜೂನ್ 27 -- ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ... Read More