Exclusive

Publication

Byline

Bangalore Mysore Highway Toll: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ಜಾರಿ; ಇಂತಹ ಟೋಲ್‌ ಸಂಗ್ರಹದ ಲಾಭ ಏನು

Bangalore, ಜುಲೈ 25 -- ಬೆಂಗಳೂರು: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಟೋಲ್‌ ಪ್ಲಾಜಾಗಳಿಗೆ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ... Read More


ನೀಟ್‌ ಪರೀಕ್ಷೆ ರದ್ದು, 1971ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ನಿರ್ಣಯ ಅಂಗೀಕಾರ; ಗ್ರೇಟರ್‌ ಬೆಂಗಳೂರು ಮಸೂದೆ ವಾಪಾಸ್‌

Bangalore, ಜುಲೈ 25 -- ಬೆಂಗಳೂರು: ನೀಟ್‌ ಪರೀಕ್ಷೆ ರದ್ದು, ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ಮಾಡಬೇಕೆಂಬದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸುವ ನಿರ್ಣಯಗಳನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಲಾಗ... Read More


KRS Reservoir: ಕೆಆರ್‌ಎಸ್‌ ಜಲಾಶಯ ಭರ್ತಿ, ಹೊರ ಹರಿವು ಹೆಚ್ಚಳ, 1 ಲಕ್ಷದಿಂದ 1.50 ಲಕ್ಷ ಕ್ಯೂಸೆಕ್‌ ನೀರು ಯಾವುದೇ ಕ್ಷಣದಲ್ಲಾದರೂ ಹೊರಕ್ಕೆ

Mandya, ಜುಲೈ 25 -- ಮಂಡ್ಯ: ಕಾವೇರಿ ಕಣಿವೆಯ ಕೊಡಗು( Kodagu Rains), ಹಾಸನ ಭಾಗದಲ್ಲಿ( Hassan Rains) ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ, ಹೇಮಾವತಿ ಸಹಿತ ಹಲವು ನದಿಗಳು ಉಕ್ಕಿ ಹರಿಯುತ್ತಿದೆ. ಅದರಲ್ಲೂ ಕೊಡಗಿನಲ್ಲಿ ಎಡಬಿಡದೇ ಸುರ... Read More


Health News: ಅಮ್ಮನಿಗೆ ಯಕೃತ್‌ ದಾನ ಮಾಡಿದ ಮಗ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಬೆಂಗಳೂರಲ್ಲಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

Bangalore, ಜುಲೈ 25 -- ಬೆಂಗಳೂರು: ಇದು ಅಮ್ಮನಿಗೆ ಮಗ ನೀಡಿದ ಜೀವದಾನ. ಯಕೃತ್‌ ಭಾಗವನ್ನು ದಾನವಾಗಿ ನೀಡಿ ತಾಯಿಯನ್ನು ಉಳಿಸಿಕೊಂಡ ಮಗನ ಪ್ರೀತಿಯ ಕಥೆ. ಕೆಲವು ವರ್ಷಗಳಿಂದ ಯಕೃತ್‌ ಸಮಸ್ಯೆಯಂದ ಬಳಲುತ್ತಿದ್ದ ಮಹಿಳೆಗೆ ಬದುಕುವುದೇ ಕಷ್ಟ ಎನ್... Read More


Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ,30 ಕೋಟಿ ರೂ. ಖರ್ಚು ಮೀರದಂತೆ ಪಾರದರ್ಶಕ ವ್ಯವಸ್ಥೆಗೆ ಸೂಚನೆ

Bangalore, ಜುಲೈ 25 -- ಬೆಂಗಳೂರು: 2024 ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು 30 ಕೋಟಿ ರೂಗಳನ್ನು ಒದಗಿಸುವ ಭರವಸೆ ದೊರತಿದೆ ಅದರ ಮಿತಿಯೊಳಗೆ ಸಂಪೂರ್ಣ ಕಾರ್ಯಕ್ರಮಗಳು ನಡೆ... Read More


Mysore Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ಇಲ್ಲ ಏಕೆ?

Bangalore, ಜುಲೈ 25 -- ಬೆಂಗಳೂರು: ಸಾಮಾನ್ಯವಾಗಿ ಮುಂಚೂಣಿಯಲ್ಲಿರುವ ರಾಜಕಾರಣಿಗಳ ಪತ್ನಿಯರು ತಮ್ಮ ಉಪಸ್ಥಿತಿಗೆ ಸುದ್ದಿಯಾಗುವುದು ಸಹಜ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಎಲ್ಲಿಯೂ ಕಾಣಿಸಿಕೊಳ್ಳದೆ ಕಳೆದ 1 ತಿ... Read More


Viral News: ತ್ರಿಬಲ್‌ರೈಡಿಂಗ್‌ ವೇಳೆ ಸಿಕ್ಕಿಬಿದ್ದು ಕಾಲೇಜು ಶುಲ್ಕದ ಹಣ ಕಟ್ಟಿ ಕಣ್ಣೀರು ಹಾಕಿದ ವಿದ್ಯಾರ್ಥಿ, ಮಾಫಿ ಮಾಡಿ ಸಂತೈಸಿದ ಪಿಎಸ್ಐ

Bagalkot, ಜುಲೈ 25 -- ಬಾಗಲಕೋಟೆ: ಆತ ಕಾಲೇಜು ವಿದ್ಯಾರ್ಥಿ, ಗುರುವಾರ ಬೆಳಿಗ್ಗೆ ಲಘುಬಗೆಯಲ್ಲಿ ಕಾಲೇಜಿಗೆ ಹೋಗುವ ಧಾವಂತದಲ್ಲಿದ್ದ. ನಗರದ ಮಧ್ಯ ಭಾಗದಲ್ಲಿ ತನ್ನದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಮಾರ್ಗಮಧ್ಯೆದಲ್ಲೇ ಸ್ನೇಹಿತರಿಬ್ಬರು ಸ... Read More


Bangalore Crime: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ, ಮಹಿಳಾ ಪಿಜಿಯಲ್ಲೇ ಯುವತಿಯ ಹತ್ಯೆ ಮಾಡಿದ ಪ್ರಿಯಕರ; ಆರೋಪಿ ಪತ್ತೆಗೆ ವಿಶೇಷ ತಂಡ

Bangalore, ಜುಲೈ 24 -- ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ ನಲ್ಲಿ ನಡುರಾತ್ರಿ ಯುವತಿಯೊಬ್ಬರ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನದ ಉಂಗುರ ಮತ್ತು ಮೊಬೈಲ್‌ ಕಳವು ಮಾಡಿದ್ದ ಪ್ರಕರಣ ಹಸಿರಾಗಿರುವಾಗಲ... Read More


Mysore Muda Scam: ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ‌, ಜೆಡಿಎಸ್ ಭಜನೆಯೊಂದಿಗೆ ಅಹೋರಾತ್ರಿ ಧರಣಿ

Bangalore, ಜುಲೈ 24 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ, ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ... Read More


Mysore Muda Scam: ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ‌, ಜೆಡಿಎಸ್ ಅಹೋರಾತ್ರಿ ಧರಣಿ

Bangalore, ಜುಲೈ 24 -- ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ, ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ... Read More