Bangalore, ಏಪ್ರಿಲ್ 25 -- ಬೆಂಗಳೂರು: ಬೆಂಗಳೂರು ನಗರದ ಎರಡು ಪ್ರಮುಖ ಸಂಸ್ಥೆಗಳ ಆಯುಕ್ತರ ಹುದ್ದೆ ಹೊಸ ಆಯುಕ್ತರು ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಹೊಸ ಆಯುಕ... Read More
Bangalore, ಏಪ್ರಿಲ್ 25 -- ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ ... Read More
Bangalore, ಏಪ್ರಿಲ್ 25 -- ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ ... Read More
Bangalore, ಏಪ್ರಿಲ್ 25 -- ಬೆಂಗಳೂರು: 10 ವರ್ಷಗಳ ಹಿಂದಿನ ಜಾತಿಗಣತಿ ವರದಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಕೊಂಡಿಯೂ ಆಗಿದೆ. ಆದರೆ ಈ ವರದಿಯನ್ನು ಒಪ್ಪಿಕೊಂಡರೆ ಉಂಟಾಗುವ ರಾಜಕೀಯ ಕ್ಷೋಭೆಗಳ ಕಾರಣಕ್ಕೆ ಜಾ... Read More
Bangalore, ಏಪ್ರಿಲ್ 25 -- ನೀವು ಜನರಿಗೆ ಉಚಿತವಾಗಿ ನೀಡುತ್ತೀದ್ದೀರಿ, ಜನರೇನು ಉಚಿತವಾಗಿ ವಿದ್ಯುತ್ ಕೊಡಿ ಎಂದು ಕೇಳಿದ್ದರಾ, ಈಗ ಪ್ರೀಪೇಯ್ಡ್ ಸ್ಮಾರ್ಟ್ಮೀಟರ್ ಹೆಸರಿನಲ್ಲಿ ಭಾರೀ ಶುಲ್ಕು ವಸೂಲಿ ಮಾಡುತ್ತಿದ್ದೀರಿ, ಬಡವರಿಂದ ಇಷ್ಟು ಹಣ... Read More
Kodagu, ಏಪ್ರಿಲ್ 25 -- ಕೊಡಗು ಜಿಲ್ಲೆಯ ಅತ್ಯುನ್ನತ ಪರ್ವತವಾದ ತಡಿಯಾಂಡಮೋಳ್ ಕರ್ನಾಟಕದ 2ನೇ ಎತ್ತರದ ಶಿಖರ ಚಾರಣಿಗರ ಸ್ವರ್ಗ ಎನ್ನಿಸಿದೆ.ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯ... Read More
Bangalore, ಏಪ್ರಿಲ್ 25 -- ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತಕ್ಕೆ ಸಾಕ್ಷಿಯಾಗಿ 2025 ರ ಮೇ.20 ರಂದು ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ . "ಹಾಡಿ, ಹ... Read More
Davangere, ಏಪ್ರಿಲ್ 25 -- ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಿರ್ದೋಷಿ ಪ್ರವಾಸಿರ ಮೇಲೆ ನಡೆಸಿದ ಹೀನಕೃತ್ಯ ಭಾರತದ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ್ದು, ಈ ಕೃತ್ಯವನ್ನು ದಾವಣಗೆರೆ ಸಂಸದರಾದ ಡಾ.ಪ್ರಭಾ... Read More
Bangalore, ಏಪ್ರಿಲ್ 25 -- ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ 2025 ಮುಕ್ತಾಯವಾಗಿ ಮೂರು ವಾರವೇ ಕಳೆದು ಹೋಗಿದೆ. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿದಿದೆ. ಬಹುತೇಕ ಎಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನ... Read More
Bangalore, ಏಪ್ರಿಲ್ 25 -- ಕಸ್ತೂರಿ ರಂಗನ್ ಅವರು ಜನಿಸಿದ್ದು 1940 ಅಕ್ಟೋಬರ್ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ. ... Read More