Exclusive

Publication

Byline

ಪದೇ ಪದೇ ಎದುರುತ್ತರ ನೀಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ, ಈ ಅಭ್ಯಾಸ ಬಿಡಿಸಲು ಪೋಷಕರು ಏನು ಮಾಡಬೇಕು?- ಮನದ ಮಾತು

ಭಾರತ, ಮಾರ್ಚ್ 28 -- ಪ್ರಶ್ನೆ: ಎದುರುತ್ತರ ನೀಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ? ಯಾವ ಕಾರಣದಿಂದ ಅವರು ತಿರುಗುತ್ತರ ಕೊಡುತ್ತಾರೆ? ಇದರಿಂದ ಅವರಿಗೆ ಏನು ಸಿಗುತ್ತದೆ? ಅವರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಮಮತಾ, ದಾವಣಗೆರೆ ಉತ್ತರ: ... Read More


Brain Teaser: ಐ ಅಕ್ಷರದಿಂದ ಪ್ರಾರಂಭವಾಗುವ ನನಗೆ ಎ ಸೇರಿಸಿದ್ರೆ ಹೊಸ ಪದವಾಗುತ್ತೆ, ಆದ್ರೆ ಅರ್ಥ ಮಾತ್ರ ಒಂದೇ; ಹಾಗಿದ್ರೆ ನಾನ್ಯಾವ ಪದ?

ಭಾರತ, ಮಾರ್ಚ್ 28 -- ಸಾಮಾಹಿಕ ಜಾಲತಾಣಗಳಲ್ಲಿ ಸ್ಕ್ರೋಲ್‌ ಮಾಡುವಾಗ ಕಣ್ಣಿಗೆ ಬೀಳುವ ಕೆಲವು ಬ್ರೈನ್‌ ಟೀಸರ್‌ಗಳು ನಮ್ಮನ್ನು ತರ್ಕಕ್ಕೆ ನೂಕುವುದು ಸುಳ್ಳಲ್ಲ. ಅಲ್ಲದೆ ಇಲ್ಲಿರುವ ಕೆಲವು ಸವಾಲುಗಳಿಗೆ ಉತ್ತರ ಹುಡುಕಲು ನಾವು ಗಂಟೆಗಟ್ಟಲೆ ಸಮಯ ... Read More


Brundavana Serial: ಹಳೆ ವಿಡಿಯೊ ನೋಡಿ ಕಣ್ಣೀರು ಸುರಿಸುವ ಭಾರ್ಗವಿ, ಸುಧಾಮೂರ್ತಿಗಿಲ್ಲ ನೆಮ್ಮದಿ

ಭಾರತ, ಮಾರ್ಚ್ 28 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 27) ಸಂಚಿಕೆಯಲ್ಲಿ ಸಹನಾಗೆ ಕಾಲ್‌ ಮಾಡುವ ಆಕಾಶ್‌ ʼನಿನ್ನೆ ಕಾಲೇಜಿನಲ್ಲಿ ನನ್ನ ಬಳಿ ಏನೋ ಹೇಳಬೇಕು ಅಂತ ಕಾಯ್ತಾ ಇದ್ರರಂತೆ ಏನದು ಹೇಳಿʼ ಎಂದು ಕೇಳುತ್ತಾನೆ. ಆಗ ಸಹನಾ ʼಹೌದು ನ... Read More


Ramadan Recipes: ಬ್ಲೂ ಮೂನ್‌ನಿಂದ ಗುಲ್ಮರ್ಗ್‌ವರೆಗೆ; ರಂಜಾನ್ ಇಫ್ತಾರ್ ಕೂಟಕ್ಕೆ ಹೇಳಿ ಮಾಡಿಸಿದ ವಿಶೇಷ ಪಾನೀಯಗಳಿವು

ಭಾರತ, ಮಾರ್ಚ್ 28 -- ಮುಸ್ಲಿಂ ಬಾಂಧವರು ಸದ್ಯ ರಂಜಾನ್ ತಿಂಗಳ ಉಪವಾಸದಲ್ಲಿದ್ದಾರೆ. ರೋಜಾ ಆಚರಿಸುವ ಸಂದರ್ಭದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ಸೇವಿಸುವಂತಿಲ್ಲ. ದ್ರವ ರೂಪದ ಆಹಾರ ಕೂಡ ಇವರ ಬಾಯಿಗೆ ಹೋಗುವಂತಿಲ್ಲ. ... Read More


ಬಿಸಿಲಿಗೆ ಮುಖದ ಕಾಂತಿ ಕಳೆಗುಂದುವ ಭಯವೇ; ಮನೆಯಲ್ಲೇ ಮಸೂರ್‌ ದಾಲ್‌ ಫೇಸ್‌ಮಾಸ್ಕ್ ತಯಾರಿಸಿ, ಅಂದ ಹೆಚ್ಚಿಸಿಕೊಳ್ಳಿ

ಭಾರತ, ಮಾರ್ಚ್ 28 -- ಬೇಸಿಗೆ ಶುರುವಾಗಿದ್ದು, ಬಿಸಿಲಿನ ತಾಪ ಹೆಚ್ಚಿದೆ. ಹೆಂಗಳೆಯರು ತಾವು ಮನೆಯಿಂದ ಆಚೆ ಹೋಗುವಾಗ ಕೊಡೆ ಹಿಡಿದೇ ಹೋಗುತ್ತಾರೆ. ಮುಖ, ಕೈಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಬಹುತೇಕ ಎಲ್ಲಾ ಹೆಣ್ಣುಮಕ್ಕಳಿಗೂ ತಮ್ಮ ತ್... Read More


Gold Rate Today: ಆಭರಣ ಪ್ರಿಯರಿಗೆ ಭಾರಿ ನಿರಾಸೆ, ಕಡಿಮೆಯಾದ ಬೆನ್ನಲ್ಲೇ ಮತ್ತೆ ಏರಿಕೆಯಾಯ್ತು ಹಳದಿ ಲೋಹದ ಬೆಲೆ

ಭಾರತ, ಮಾರ್ಚ್ 28 -- ಬೆಂಗಳೂರು: ಆಭರಣ ದರ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಮಾರ್ಚ್‌ ತಿಂಗಳಲ್ಲಿ ಬಹುತೇಕ ಏರುಗತಿಯತ್ತಲೇ ಸಾಗಿತ್ತು ಹಳದಿ ಲೋಹದ ಬೆಲೆ. ಸಾಮಾನ್ಯವಾಗಿ ಬಹುತೇಕ ದಿನ ಸ್ಥಿರವಾಗ... Read More


ಪ್ರವಾಸದ ವೇಳೆ ಮಕ್ಕಳನ್ನು ಕಾಡುವ ಹೊಟ್ಟೆಯ ಸಮಸ್ಯೆಗೆ ಇಲ್ಲಿದೆ ತಜ್ಞರ ಪರಿಹಾರ, ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗ ಈ ಕ್ರಮ ಪಾಲಿಸಿ

ಭಾರತ, ಮಾರ್ಚ್ 28 -- ಕಳೆದ ಮೂರ್ನಾಲ್ಕು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದ ಭೀತಿ ಇರುವ ಕಾರಣ ಹಲವರು ಪ್ರವಾಸ, ಪಿಕ್ನಿಕ್‌ಗಳಿಗೆ ತಾತ್ಕಾಲಿಕ ಬ್ರೇಕ್‌ ಹಾಕಿದ್ದರು. ಇದೀಗ ಪ್ರಪಂಚದಾದ್ಯಂತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ತಮ್ಮ ಬಕೆಟ್... Read More


Horoscope Today: ಆತ್ಮೀಯರೇ ನಿಮ್ಮನ್ನು ಟೀಕೆ ಮಾಡಲಿದ್ದಾರೆ, ಅನಿರೀಕ್ಷಿತ ಮೂಲದಿಂದ ಹಣ ಸಿಗಲಿದೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಭಾರತ, ಮಾರ್ಚ್ 28 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದ... Read More


Horoscope Today: ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ, ಆರೋಗ್ಯದ ಕಡೆ ಗಮನ ವಹಿಸಿ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಭಾರತ, ಮಾರ್ಚ್ 28 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದ... Read More


ದ್ರಾಕ್ಷಿಹಣ್ಣಿನಲ್ಲಿರುತ್ತೆ ಅಪಾಯಕಾರಿ ಬ್ಯಾಕ್ಟೀರಿಯಾ, ತೊಳೆಯದೇ ತಿಂದ್ರೆ ತೊಂದರೆ ತಪ್ಪಿದ್ದಲ್ಲ; ತಿನ್ನುವ ಮುನ್ನ ಈ ಕ್ರಮ ಪಾಲಿಸಿ

ಭಾರತ, ಮಾರ್ಚ್ 28 -- ಬೇಸಿಗೆ ಕಾಲ ಬಂದಾಕ್ಷಣ ದ್ರಾಕ್ಷಿಹಣ್ಣಿನ ಸೀಸನ್‌ ಆರಂಭವಾಗುತ್ತದೆ. ದ್ರಾಕ್ಷಿಹಣ್ಣನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹುಳಿ, ಸಿಹಿ ರುಚಿಯ ದ್ರಾಕ್ಷಿ ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಾಯಿ ಚಪ್ಪರಿಸಿಕೊಂಡ... Read More