Exclusive

Publication

Byline

ಭಾರತದ ಕುರಿತ 10 ಸಂಗತಿಗಳು; 6 ವಾರಗಳ ಏಕಾಂಗಿ ಪಯಣದ ನಂತರ ವಾಗ್ಲರ್ ಹಂಚಿಕೊಂಡ ಅನುಭವ ಕಥನ

ಭಾರತ, ಜೂನ್ 9 -- ಟ್ರಾವೆಲ್‌ ವ್ಲಾಗರ್‌ ವಿಕ್ಟೋರಿಯಾ ಭಾರತದಾದ್ಯಂತ ಆರು ವಾರಗಳ ಕಾಲ ಏಕಾಂಗಿಯಾಗಿ ಪ್ರಯಾಣಿಸಿದರು. ತಮ್ಮ ಪ್ರಯಾಣ ಮತ್ತು ಅನುಭವಗಳ ಆಧಾರದ ಮೇಲೆ, ಅವರು ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಜೊತೆ ಭಾರತದ ಕುರಿತ 10 ಸಂಗತಿಗಳನ್ನ... Read More


ಪರಿಸರ ದಿನವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಬೇಕಾ? ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ಈ 10 ಐಡಿಯಾಗಳು

ಭಾರತ, ಜೂನ್ 4 -- ಕಾಡಿನ ನಾಶ, ಜಲ ಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆ, ಹವಾಮಾನ ವೈಪರೀತ್ಯ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪ... Read More


ವಿಶ್ವ ಪರಿಸರ ದಿನದಂದು ಭಾಷಣ, ಪ್ರಬಂಧ ಸ್ಪರ್ಧೆ ಇದ್ದರೆ ಗಮನಿಸಿ, ನಿಮಗಾಗಿ ಇಲ್ಲಿದೆ ಒಂದಿಷ್ಟು ಪಾಯಿಂಟ್ಸ್‌

ಭಾರತ, ಜೂನ್ 4 -- ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಉಳಿಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತಾ... Read More


ಕುರ್ತಾಗೆ ಈ ರೀತಿ ಫ್ರಂಟ್‌ ನೆಕ್ ಡಿಸೈನ್ ಮಾಡಿಸಿ, ನಿಮ್ಮ ನೋಟವು ನಿಮ್ಮತ್ತ ಇರುತ್ತೆ

ಭಾರತ, ಜೂನ್ 4 -- ಕಾಲೇಜು, ಆಫೀಸಿಗೆ ಹೋಗೋರು ನೀವಾಗಿದ್ದು, ಪ್ರತಿನಿತ್ಯ ಕುರ್ತಾ ಧರಿಸುತ್ತಿದ್ದರೆ ನೀರಸ ಲುಕ್ ಬದಲು ಡಿಫ್ರೆಂಟ್ ಡಿಸೈನ್ ಮಾಡಿಸಿ. ಮುಂಭಾಗದಲ್ಲಿ ನೆಕ್ ಡಿಸೈನ್ ಈ ರೀತಿ ಮಾಡಿಸಿ, ಇದ್ರಿಂದ ನಿಮ್ಮ ನೋಟವೇ ಬದಲಾಗುತ್ತೆ, ಇದು ನ... Read More


ಹಿರಿಯ ಸಾಹಿತಿ, ಗೀತ ರಚನೆಕಾರ ಎಚ್‌ಎಸ್ ವೆಂಕಟೇಶ ಮೂರ್ತಿ ನಿಧನ

ಭಾರತ, ಮೇ 30 -- ಬೆಂಗಳೂರು: ಹಿರಿಯ ಸಾಹಿತಿ ಎಚ್‌ಎಸ್‌ ವೆಂಕಟೇಶ್ ಮೂರ್ತಿ ಇಂದು (ಮೇ 30) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ... Read More


ಸ್ತ್ರೀ ವಾರ ಭವಿಷ್ಯ ಧನು ರಾಶಿಯಿಂದ ಮೀನದವರೆಗೆ: ತಂದೆಯ ಆರೋಗ್ಯ ಏರುಪೇರಾಗಲಿದೆ, ಕೆಲಸ ಬದಲಿಸಲಿದ್ದೀರಿ

ಭಾರತ, ಮೇ 30 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ... Read More


ಸ್ತ್ರೀ ವಾರ ಭವಿಷ್ಯ ಸಿಂಹದಿಂದ ವೃಶ್ಚಿಕದವರೆಗೆ: ಅನಿರೀಕ್ಷಿತ ಧನಲಾಭವಿರುತ್ತದೆ, ನಿರ್ಧಾರಗಳಿಗೆ ಬದ್ಧರಾಗಿರುತ್ತೀರಿ

ಭಾರತ, ಮೇ 30 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ... Read More


ಸ್ತ್ರೀ ವಾರ ಭವಿಷ್ಯ ಮೇಷದಿಂದ ಕಟಕದವರೆಗೆ: ಕಷ್ಟ-ನಷ್ಟಗಳಿಂದ ಪಾರಾಗಲಿದ್ದೀರಿ, ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗಬಹುದು

ಭಾರತ, ಮೇ 30 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ... Read More


ಭಾರತದ ಮಕ್ಕಳಿಗೆ ಸಿಗುತ್ತಿದೆಯೇ ಗುಣಮಟ್ಟದ ಬುನಾದಿ ಶಿಕ್ಷಣ? ಇದರ ಮಹತ್ವ ತಿಳಿಯಿರಿ - ನಂದಿನಿ ಟೀಚರ್ ಅಂಕಣ

ಭಾರತ, ಮೇ 30 -- ಭಾರತವಿನ್ನೂ ದಾಸ್ಯದಲ್ಲಿದ್ದಾಗಲೇ 'ಭಾರತಾಂಬೆ ತನ್ನ ಸುಖ ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಾಳೆ, ಇನ್ನು ಆಕೆಯನ್ನು ತಡೆಯಲಾಗದು, ಆಕೆ ಮತ್ತೆ ನಿದ್ರಿಸುವ ಮಾತೇ ಇಲ್ಲ, ಯಾವ ಹೊರಗಿನ ಶಕ್ತಿಗಳು ಆಕೆಯನ್ನು ಇನ್ನು ತಡೆಯಲಾರವು.... Read More


ಶಾಲೆ ಶುರುವಾಗಿದೆ, ಮಳೆಯೂ ಜೋರಾಗಿದೆ; ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೋಷಕರು ಗಮನಿಸಬೇಕಾದ ಅಂಶಗಳು

ಭಾರತ, ಮೇ 29 -- ಮಕ್ಕಳೆಲ್ಲಾ ಬೇಸಿಗೆ ರಜೆ ಮುಗಿಸಿ, ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಇಂದು (ಮೇ 29) ಬಹುತೇಕ ಕಡೆ ಶಾಲೆ, ಕಾಲೇಜುಗಳು ಆರಂಭವಾಗುತ್ತಿವೆ. ಆದರೆ ಶಾಲೆ ಆರಂಭದ ಜೊತೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಬಹುತೇಕ ಕ... Read More