Exclusive

Publication

Byline

ಒಟಿಟಿಯಲ್ಲಿ ಬಿಡುಗಡೆಯಾಯ್ತು 74 ಕೋಟಿ ಬಾಚಿಕೊಂಡ ಕಾಮಿಡಿ ಸಿನಿಮಾ, ಕನ್ನಡದಲ್ಲೂ ಸ್ಟ್ರೀಮಿಂಗ್‌, ಐಎಂಡಿಬಿಯಲ್ಲಿ 6.1 ರೇಟಿಂಗ್‌

Bangalore, ಏಪ್ರಿಲ್ 25 -- ಮ್ಯಾಡ್ ಸ್ಕ್ವೇರ್ ಒಟಿಟಿ: ಪ್ರತಿ ವಾರ ಅನೇಕ ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯ ಹೊಸ ಸಿನಿಮಾಗಳು ಒಟಿಟಿಗೆ ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹೆಚ್ಚಿನವು ಶುಕ್ರವಾರದಂದು ಒಟಿಟಿಯಲ್ಲಿ ಬಿಡುಗಡೆಯಾಗ... Read More


ಅಯ್ಯನ ಮನೆ ವೆಬ್‌ ಸರಣಿ ಹೇಗಿದೆ? ಕೊಂಡಯ್ಯ ದೈವ ಆರಾಧಿಸುವ ಮನೆಯೊಳಗೆ ಅನಿರೀಕ್ಷಿತ ಸಾವುಗಳು- ಇಲ್ಲಿದೆ ಕನ್ನಡ ಥ್ರಿಲ್ಲರ್‌ ಸೀರಿಸ್‌ ರಿವ್ಯೂ

Bangalore, ಏಪ್ರಿಲ್ 25 -- ಅಯ್ಯನ ಮನೆ ವೆಬ್‌ ಸೀರಿಸ್‌ ವಿಮರ್ಶೆ: ಅಯ್ಯನ ಮನೆ ವೆಬ್‌ ಸರಣಿ ಏಪ್ರಿಲ್‌ 25ರಂದು ಬಿಡುಗಡೆಯಾಗಿದೆ. ಜೀ5 ಒಟಿಟಿಯಲ್ಲಿ ರಿಲೀಸ್‌ ಆಗಿರುವ ಈ ವೆಬ್‌ ಸರಣಿ ಕುರಿತು ಒಟಿಟಿ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು... Read More


ಮುದ್ದು ಸೊಸೆ: ಚಿಕ್ಕಮ್ಮನ ಮೂಲಕ ಅಪ್ಪನಿಗೆ ಪ್ರೀತಿ ವಿಚಾರ ತಿಳಿಸಿದ ಭದ್ರ; ಮರ್ಯಾದೆ ಇಲ್ಲದವರ ಮನೆಯಿಂದ ಹೆಣ್ಣು ತರುವುದಿಲ್ಲ ಎಂದ ಶಿವರಾಮೇಗೌಡ

Bangalore, ಏಪ್ರಿಲ್ 25 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 9ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನಿಗಾಗಿ ಮಾಡಿದ ಪೂಜೆ ಯಶಸ್ವಿಯಾಗುತ್ತದೆ. ಪೂಜಾರಿ ಮೈ ... Read More


ಜಗತ್ತಿನ ಅತ್ಯಂತ ಸುಂದರ ನಟಿ ಇವರು, ವಯಸ್ಸು ಸ್ವೀಟ್‌ 62; ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ

Bangalore, ಏಪ್ರಿಲ್ 25 -- ಜಗತ್ತಿನ ಅತ್ಯಂತ ಸುಂದರ ಮಹಿಳೆ ಯಾರು? ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ. ಅಮೆರಿಕದ ಡೆಮಿ ಮೋರ್‌ ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದು ಖ್ಯಾತಿ ಪಡೆದಿದ್ದಾರೆ. ಸೌಂದರ್ಯಕ್ಕಾಗಿ ತನ್ನ ದೇಹಕ್ಕೆ ಸಾಕಷ... Read More


ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು

ಭಾರತ, ಏಪ್ರಿಲ್ 25 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಪ್ರಮುಖ ಬೆಳವಣಿಗೆಗಳು ನಡೆದಿವೆ. ಮಹಿಮಾ ಕುಡಿಯುತ್ತಿದ್ದಾಳೆ. ಈ ರೀತಿ ಮನೆಯಲ್ಲಿ ಕುಡಿಯುವುದು ತಪ್ಪಲ್ವ ಎಂದು ಜೀವನ್‌ ಕೇಳುತ್ತಾನೆ. "ಮನೆಯಲ್ಲಿ ಕುಡಿದರೂ ಲಿವ... Read More


ನಿಶ್ಚಿತಾರ್ಥದ ಕುರಿತು ಖುಷಿಯ ಸುದ್ದಿ ಹಂಚಿಕೊಂಡ ಬಿಗ್‌ಬಾಸ್‌ ಖ್ಯಾತಿಯ ಶೋಭಾ ಶೆಟ್ಟಿ

ಭಾರತ, ಏಪ್ರಿಲ್ 25 -- ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಎಂಗೇಜ್‌ಮೆಂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಯಶವಂತ್‌ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಎಂಗೇಜ್‌ಮೆಂಟ್‌ ಆಗಿದ್ದರು... Read More


ಹೆಂಡತಿ ಮಹಿಮಾ, ಅಪ್ಪ- ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ ಜೀವನ್‌- ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಸಂಗ

Bangalore, ಏಪ್ರಿಲ್ 24 -- ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಕುಟುಂಬದ ಕಥೆಯಲ್ಲಿ ಒಂದು ಪ್ರಮುಖ ಘಟ್ಟ ತಲುಪಿದಂತೆ ಇದೆ. ಜೀವನ್‌ನ ಕುಡಿತದ ಚಟವನ್ನು ನಿಲ್ಲಿಸಲು ಭೂಮಿಕಾ ಕಣಕ್ಕೆ ಇಳಿದಿದ್ದಾಳೆ. ಮಹಿಮಾಳಿಗೆ ಮನೆಯಲ್ಲಿ ಕುಡಿಯಲು ಹೇಳಿದ್ದಾಳ... Read More


ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ಕೋರ್ಟ್‌ ಡ್ರಾಮಾದಿಂದ ಕ್ರಾವೆನ್‌ ತನಕ ರೋಮಾಂಚಕ ಚಿತ್ರಗಳ ಪಾರುಪತ್ಯ

ಭಾರತ, ಏಪ್ರಿಲ್ 24 -- ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಕೋರ್ಟ್‌: ಸ್ಟೇಟ್‌ ವರ್ಸಸ್‌ ನೋ ಬಡಿ, ಐಹೋಸ್ಟೇಜ್‌, ಛಾವಾ, ಬುಲೆಟ್‌ ಟ್ರೇನ್‌ ಎಕ್ಸ್‌ಪ್ಲೋಯಿಸನ್‌, ದೇವಾ ಸೇರಿದಂ... Read More


ವರನಟ, ಗಾನ ಗಂಧರ್ವ, ಪದ್ಮಭೂಷಣ ಡಾ ರಾಜ್‌ಕುಮಾರ್‌ ಬಗ್ಗೆ ತಿಳಿಯದವರು ಯಾರಿದ್ದಾರೆ? ನಿಮಗೆ ಈ ಫ್ಯಾಕ್ಟ್‌ಗಳು ತಿಳಿದಿರಲಿ

ಭಾರತ, ಏಪ್ರಿಲ್ 24 -- ಡಾ. ರಾಜ್‌ಕುಮಾರ್‌ ಮೊದಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. 'ಬೇಡರ ಕಣ್ಣಪ್ಪ' ಚಿತ್ರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿತ್ತು. ಒಮ್ಮೆ ನಿರ್ದೇಶಕ ಎಚ್‍.ಎಲ್‍.ಎನ್‍. ಸಿಂಹ ಅವರು ಮದರಾಸಿನಿಂದ ತಮ್ಮ ಸ... Read More


ನುಶ್ರತ್ ಭರುಚ್ಚಾ: ಅಂದು 8 ರೂನಲ್ಲಿ ದಿನದೂಡುತ್ತಿದ್ದೆ, ಹಸಿವಾದಗ ನೀರು ಕುಡಿಯುತ್ತಿದ್ದೆ!

ಭಾರತ, ಏಪ್ರಿಲ್ 24 -- ಈಗ ಲಕ್ಷಾಂತರ, ಕೋಟ್ಯಾಂತರ ಹಣ ಸಂಪಾದನೆ ಮಾಡುತ್ತಿರುವ ಸಾಕಷ್ಟು ನಟಿಯರು, ನಟರು ತಮ್ಮ ಬದುಕಿನ, ಕರಿಯರ್‌ನ ಆರಂಭದಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು. ತಮ್ಮ ಇತ್ತೀಚಿನ ಚಿತ್ರ 'ಚೋರಿ 2' ಬಿಡುಗಡೆಯ ಸಂಭ್ರಮದಲ್ಲಿರುವ ನಟ... Read More