Exclusive

Publication

Byline

Amruthadhaare Story:ಅಮೃತಧಾರೆ ಸೀರಿಯಲ್‌ನಲ್ಲಿ ಮಂಕಾದ ಭೂಮಿಕಾ; ಪಾರ್ಥನ ಮದುವೆ ವಿಷಯ ಪಾರ್ಥನಿಗೆ ಬಿಟ್ಟು ಮತ್ತೆಲ್ಲರಿಗೂ ಗೊತ್ತಾಯ್ತು

Bangalore, ಜುಲೈ 27 -- Amruthadhaare serial: ಅಶ್ವಿನಿ ಮತ್ತು ಜೈದೇವ್‌ ಮಾತನಾಡುತ್ತ ಇರುತ್ತಾರೆ. ಪಾರ್ಥನ ಮದುವೆಯ ಕಥೆಯನ್ನು ಅಪೇಕ್ಷಾಗೆ ಗೊತ್ತು ಪಡಿಸಿದರೆ ಇನ್ನೂ ಮಜಾ ಇರುತ್ತದೆ ಎಂದು ಮಾತನಾಡುತ್ತಾರೆ. ಈ ವಿಷಯವನ್ನು ಮಹಿಮಾಗೆ ತಿಳ... Read More


ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌; ನನ್ನಿಂದ ವಂಚನೆ ನಡೆದಿಲ್ಲ ಎಂದ ಮಾರ್ಟಿನ್‌ ಸಿನಿಮಾದ ನಿರ್ದೇಶಕರು

Bangalore, ಜುಲೈ 26 -- ಬೆಂಗಳೂರು: ವಿಎಫ್‌ಎಕ್ಸ್‌ ವಂಚನೆ ಕುರಿತಂತೆ ತನ್ನ ಮೇಲೆ ಬಂದ ಆರೋಪಗಳಿಗೆ ಮಾರ್ಟಿನ್‌ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ... Read More


Chandu champion OTT: ಒಟಿಟಿಗೆ ಬಂತು ಕಾರ್ತಿಕ್‌ ಆರ್ಯನ್‌ ನಟನೆಯ ಚಂದು ಚಾಂಪಿಯನ್‌; ಸಿನಿಮಾ ನೋಡಲು ಷರತ್ತುಗಳು ಅನ್ವಯ

Bangalore, ಜುಲೈ 26 -- Chandu champion OTT Release: ಒಟಿಟಿಯಲ್ಲಿ ಹೊಸ ಸ್ಪೋರ್ಟ್ಸ್‌ ಡ್ರಾಮಾ ನೋಡಬೇಕೆಂದು ಬಯಸುವವರಿಗೆ ಕಾರ್ತಿಕ್‌ ಆರ್ಯನ್‌ ನಟನೆಯ ಚಂದು ಚಾಂಪಿಯನ್‌ ಸಿನಿಮಾ ಸೂಕ್ತವಾಗಬಲ್ಲದು. ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡ... Read More


ರೂಪಾಂತರ ಸಿನಿಮಾ ವಿಮರ್ಶೆ ಮಾಡಿದ ರಿಷಬ್‌ ಶೆಟ್ಟಿ; 4ರಲ್ಲಿ 2 ಕಥೆ ತುಂಬಾ ಇಷ್ಟ ಆಯ್ತು, ಅಜ್ಜಅಜ್ಜಿಯಂತೂ ಚಿತ್ರದ ಪ್ರಮುಖ ಆಕರ್ಷಣೆ

Bangalore, ಜುಲೈ 26 -- ಬೆಂಗಳೂರು: ಈ ವಾರ ಬಿಡುಗಡೆಯಾದ ಹಲವು ಕನ್ನಡ ಚಿತ್ರಗಳಲ್ಲಿ ರೂಪಾಂತರ ಹೆಸರಿನ ಚಿತ್ರದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಾಲ್ಕು ಸಣ್ಣಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲ... Read More


Amruthadhaare: ಪಾರ್ಥನಿಗಲ್ಲಿ ಪ್ರೀತಿ ಪರೀಕ್ಷೆ, ಮನೆಯಲ್ಲಿ ವಧು ಅನ್ವೇಷಣೆ; ಆನಂದ್‌ಗೆ ಪಕ್ಕದ ಮನೆಯ ಆಂಟಿ ಕಾಟ

Bangalore, ಜುಲೈ 26 -- Amruthadhaare serial Story: ಜೈದೇವ್‌ ತನ್ನ ಗೆಳತಿಯ ನೆನಪಿನಲ್ಲಿ ಇರುವ ಸಂದರ್ಭದಲ್ಲಿ ಅಶ್ವಿನಿ ಬರುತ್ತಾಳೆ. ಅಪೇಕ್ಷಾ ಈ ಮನೆಗೆ ಬರಬಾರದು, ಆ ಟಾರ್ಚರ್‌ ತಪ್ಪಿತ್ತು ಎಂದು ಮಾತನಾಡುತ್ತಾರೆ. ಆ ಸಮಯದಲ್ಲಿ ಮಲ್ಲಿ... Read More


Martin Movie VFX: ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ವಿಎಫ್‌ಎಕ್ಸ್‌ ವಿವಾದ; ನಿರ್ದೇಶಕ ಎಪಿ ಅರ್ಜುನ್‌ಗೂ ಸಂಕಷ್ಟ?

Bangalore, ಜುಲೈ 26 -- ಬೆಂಗಳೂರು: ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಎಂಬ ಪ್ಯಾನ್‌ ಇಂಡಿಯಾ ಸಿನಿಮಾದ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಟಿನ್‌ ವಿಎಫ್‌ಎಕ್ಸ್‌ ವಂಚನೆಯ ವಿವಾದ ಇನ್ನೂ ತಣ್... Read More


Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು

Bangalore, ಜುಲೈ 26 -- ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ಹಲವು ಕಾರಣಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಮನಗರದ ಸಮಗ್ರ ಅಭಿವೃದ್ಧಿಯ ಕನಸು ಇದರ ಹಿಂದಿದೆ. ಇದರೊಂದಿಗೆ ರಾಮನಗರ ಮತ್ತು ಸ... Read More


Ramanagara Rename: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಕ್ಯಾಬಿನೆಟ್‌ ಒಪ್ಪಿಗೆ, ಈಡೇರಿತು ಡಿಕೆಶಿ ಬೇಡಿಕೆ

Bangalore, ಜುಲೈ 26 -- ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾಯಿಸಬೇಕೆಂದು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದ ಡಿಕೆ ಶಿವಕುಮಾರ್‌ ಅವರ ಬೇಡಿಕೆ ಕೊನೆಗೂ ಈಡೇರಿದೆ. ರಾಮನಗರ ಜಿಲ್ಲೆಯನ್ನು ಬೆಂಗ... Read More


Rajinikanth: ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌; ಶಾಲೆಯಲ್ಲಿ ಕಣ್ಣರಳಿಸಿ ತಲೈವಾನ ಕಣ್ತುಂಬಿಕೊಂಡ್ರು ಪುಟಾಣಿ ಮಕ್ಕಳು

Bangalore, ಜುಲೈ 26 -- ಬೆಂಗಳೂರು: ಹೊರಗೆ ಜಿಟಿಜಿಟಿ ಮಳೆ. ಮನೆಯೊಳಗೆ ಬೆಚ್ಚಗೆ ಮಕ್ಕಳಿಗೆ ಇರುವಾಸೆ. ಸೌಂದರ್ಯ ರಜನಿಕಾಂತ್‌ ಮಗನೂ ಇಂದು ಸ್ಕೂಲ್‌ಗೆ ಹೋಗಲು ಸುತಾರಂ ಒಪ್ಪಲಿಲ್ಲ. ಇವನನ್ನು ಹೇಗಪ್ಪ ಸ್ಕೂಲ್‌ಗೆ ಕಳುಹಿಸುವುದು ಎಂದು ಸೌಂದರ್ಯ... Read More


ದರ್ಶನ್‌ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬ ಸಂತೈಸಿದ ವಿನೋದ್‌ ರಾಜ್;‌ ಹುಟ್ಟೋ ಮಗುವಿಗಾಗಿ ಹಣಕಾಸಿನ ನೆರವು

Bangalore, ಜುಲೈ 26 -- ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರರು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೇ ಸಮಯದಲ್ಲಿ ನಟ ವಿನೋದ್‌ ರಾಜ್‌ ಮೃತ ರೇಣುಕಾಸ್ವಾಮಿ ಕುಟ... Read More