Bangalore, ಜುಲೈ 27 -- Amruthadhaare serial: ಅಶ್ವಿನಿ ಮತ್ತು ಜೈದೇವ್ ಮಾತನಾಡುತ್ತ ಇರುತ್ತಾರೆ. ಪಾರ್ಥನ ಮದುವೆಯ ಕಥೆಯನ್ನು ಅಪೇಕ್ಷಾಗೆ ಗೊತ್ತು ಪಡಿಸಿದರೆ ಇನ್ನೂ ಮಜಾ ಇರುತ್ತದೆ ಎಂದು ಮಾತನಾಡುತ್ತಾರೆ. ಈ ವಿಷಯವನ್ನು ಮಹಿಮಾಗೆ ತಿಳ... Read More
Bangalore, ಜುಲೈ 26 -- ಬೆಂಗಳೂರು: ವಿಎಫ್ಎಕ್ಸ್ ವಂಚನೆ ಕುರಿತಂತೆ ತನ್ನ ಮೇಲೆ ಬಂದ ಆರೋಪಗಳಿಗೆ ಮಾರ್ಟಿನ್ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ... Read More
Bangalore, ಜುಲೈ 26 -- Chandu champion OTT Release: ಒಟಿಟಿಯಲ್ಲಿ ಹೊಸ ಸ್ಪೋರ್ಟ್ಸ್ ಡ್ರಾಮಾ ನೋಡಬೇಕೆಂದು ಬಯಸುವವರಿಗೆ ಕಾರ್ತಿಕ್ ಆರ್ಯನ್ ನಟನೆಯ ಚಂದು ಚಾಂಪಿಯನ್ ಸಿನಿಮಾ ಸೂಕ್ತವಾಗಬಲ್ಲದು. ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡ... Read More
Bangalore, ಜುಲೈ 26 -- ಬೆಂಗಳೂರು: ಈ ವಾರ ಬಿಡುಗಡೆಯಾದ ಹಲವು ಕನ್ನಡ ಚಿತ್ರಗಳಲ್ಲಿ ರೂಪಾಂತರ ಹೆಸರಿನ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಾಲ್ಕು ಸಣ್ಣಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲ... Read More
Bangalore, ಜುಲೈ 26 -- Amruthadhaare serial Story: ಜೈದೇವ್ ತನ್ನ ಗೆಳತಿಯ ನೆನಪಿನಲ್ಲಿ ಇರುವ ಸಂದರ್ಭದಲ್ಲಿ ಅಶ್ವಿನಿ ಬರುತ್ತಾಳೆ. ಅಪೇಕ್ಷಾ ಈ ಮನೆಗೆ ಬರಬಾರದು, ಆ ಟಾರ್ಚರ್ ತಪ್ಪಿತ್ತು ಎಂದು ಮಾತನಾಡುತ್ತಾರೆ. ಆ ಸಮಯದಲ್ಲಿ ಮಲ್ಲಿ... Read More
Bangalore, ಜುಲೈ 26 -- ಬೆಂಗಳೂರು: ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಎಂಬ ಪ್ಯಾನ್ ಇಂಡಿಯಾ ಸಿನಿಮಾದ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಟಿನ್ ವಿಎಫ್ಎಕ್ಸ್ ವಂಚನೆಯ ವಿವಾದ ಇನ್ನೂ ತಣ್... Read More
Bangalore, ಜುಲೈ 26 -- ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ಹಲವು ಕಾರಣಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಮನಗರದ ಸಮಗ್ರ ಅಭಿವೃದ್ಧಿಯ ಕನಸು ಇದರ ಹಿಂದಿದೆ. ಇದರೊಂದಿಗೆ ರಾಮನಗರ ಮತ್ತು ಸ... Read More
Bangalore, ಜುಲೈ 26 -- ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾಯಿಸಬೇಕೆಂದು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದ ಡಿಕೆ ಶಿವಕುಮಾರ್ ಅವರ ಬೇಡಿಕೆ ಕೊನೆಗೂ ಈಡೇರಿದೆ. ರಾಮನಗರ ಜಿಲ್ಲೆಯನ್ನು ಬೆಂಗ... Read More
Bangalore, ಜುಲೈ 26 -- ಬೆಂಗಳೂರು: ಹೊರಗೆ ಜಿಟಿಜಿಟಿ ಮಳೆ. ಮನೆಯೊಳಗೆ ಬೆಚ್ಚಗೆ ಮಕ್ಕಳಿಗೆ ಇರುವಾಸೆ. ಸೌಂದರ್ಯ ರಜನಿಕಾಂತ್ ಮಗನೂ ಇಂದು ಸ್ಕೂಲ್ಗೆ ಹೋಗಲು ಸುತಾರಂ ಒಪ್ಪಲಿಲ್ಲ. ಇವನನ್ನು ಹೇಗಪ್ಪ ಸ್ಕೂಲ್ಗೆ ಕಳುಹಿಸುವುದು ಎಂದು ಸೌಂದರ್ಯ... Read More
Bangalore, ಜುಲೈ 26 -- ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೇ ಸಮಯದಲ್ಲಿ ನಟ ವಿನೋದ್ ರಾಜ್ ಮೃತ ರೇಣುಕಾಸ್ವಾಮಿ ಕುಟ... Read More