Exclusive

Publication

Byline

Motivation Story: ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು; ಚಾರ್ಲ್ಸ್‌ ಡಾರ್ವಿನ್‌ ಹೀಗೇಕೆ ಹೇಳಿದ್ದು ನೋಡಿ

ಭಾರತ, ಏಪ್ರಿಲ್ 28 -- ಭಾರತದ ಪ್ರಸಿದ್ಧ ಬರಹಗಾರರಲ್ಲಿ ಚೇತನ್‌ ಭಗತ್‌ ಕೂಡ ಒಬ್ಬರು. ಸ್ಫೂರ್ತಿದಾಯಕ ಬರವಣಿಗೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ ಚೇತನ್‌. ಈಗಾಗಲೇ ಇವರ ಹಲವು ಪುಸ್ತಕಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ವರ್ಷ ಅ... Read More


Kubera Yoga: ವೃಷಭ ರಾಶಿಗೆ ಗುರುವಿನ ಪ್ರವೇಶ; ಈ 3 ರಾಶಿಯವರಿಗೆ ಅಷ್ಟೈಶ್ವರ್ಯ ತರಲಿದೆ ಕುಬೇರ ಯೋಗ

Bengaluru, ಏಪ್ರಿಲ್ 28 -- ಕುಬೇರ ಯೋಗ: ದೇವ ಗುರು ಬೃಹಸ್ಪತಿಯನ್ನು ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು 12 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮೇ ತಿಂಗಳಲ್ಲಿ ಗುರುಗ್ರಹದ ನಿರ್ಣಾಯಕ ಸಂಕ... Read More


Vastu Tips: ಮನೆಯ ಮೂಲೆಗಳಲ್ಲಿ ಜೇಡ ಕಟ್ಟುವುದು ಶುಭವೋ ಅಶುಭವೋ; ವಾಸ್ತುತಜ್ಞರು ಏನು ಹೇಳ್ತಾರೆ?

Bengaluru, ಏಪ್ರಿಲ್ 28 -- ಮನೆ ಮನಸ್ಸು ಶುದ್ಧವಾಗಿದ್ದರೆ ಮನೆಯಲ್ಲಿ ಸಂತೋಷ, ನೆಮ್ಮದಿ, ಸಮೃದ್ಧಿ ಇರುತ್ತದೆ. ಆದರೆ ಕೆಲವರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಎಲ್ಲಿ ನೋಡಿದರೂ ಕಸದ ರಾಶಿ, ಹಳೆಯ ಪೇಪರ್‌ಗಳು, ಎಲ್ಲೆಂದರಲ್ಲಿ ಹರಡ... Read More


'ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು'; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

ಭಾರತ, ಏಪ್ರಿಲ್ 28 -- Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌ ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ರಿಯಾಲಿಟಿ ಶೋಗಳ ಮೂಲಕ ಟಿವಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದ್ದಾರೆ. ಜತೆಯಲ್ಲಿ ಅಲ್... Read More


Personality Test: ಮನುಷ್ಯ-ಕಾಗೆ, ಚಿತ್ರದಲ್ಲಿ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಸುತ್ತೆ ಈ ಚಿತ್ರ

ಭಾರತ, ಏಪ್ರಿಲ್ 28 -- ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸಾಮಾನ್ಯವಾಗಿ ಮನುಷ್ಯನ ಗುಣಲಕ್ಷಣಗಳು ಹಾಗೂ ವ್ಯಕ್ತಿತ್ವದ ಮೇಲೆ ವಿಶಿಷ್ಟವಾದ ದೃಷ್ಟಿಕೋನವನ್ನು ಹೊಂದಿರುತ್ತವೆ. ಇವುಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುವುದು ಸುಳ್ಳಲ್ಲ. ಇಲ್ಲಿರುವ... Read More


Heatwave Movies: ಬಿಸಿಲಿಗೆ ಬೆಂದು ಹೋಗುತ್ತಿದ್ದೀರಾ? ಹೀಟ್‌ವೇವ್‌ನಲ್ಲಿ ನೋಡಬಹುದಾದ 5 ಕ್ಲಾಸಿಕ್‌ ಸೂಪರ್‌ಹಿಟ್‌ ಸಿನಿಮಾಗಳಿವು

Bangalore, ಏಪ್ರಿಲ್ 28 -- ಬೆಂಗಳೂರು, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಬೆಂಕಿಯಂತಹ ಬಿಸಿಲು. ಎಷ್ಟು ಫ್ಯಾನ್‌ ಇದ್ದರೂ ಸಾಲದೆಂದು ಕೂಲರ್‌ ಖರೀದಿಗಸಲು ಹಿಂಜರಿಯುತ್ತಿಲ್ಲ. ಈ ಸಮಯದಲ್ಲಿ ಸಾಕಷ್ಟು ಜನರು ಮನೆಗೆ ಏಸ... Read More


ಮಳೆಯಿಲ್ಲದೆ ಸೊರಗುತ್ತಿರುವ ನದಿಗಳು; ಏಪ್ರಿಲ್ 28ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಭಾರತ, ಏಪ್ರಿಲ್ 28 -- ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿತ್ತು (Karnataka Rain). ಇದರಿಂದ ಕೆಲವೊಂದು ಜಲಾಶಯಗಳಿಗೆ (Reservoirs) ಅಲ್ಪ ಸ್ವಲ್ಪ ನೀರು ಕೂಡ ಬಂದಿತ್ತು. ಆದರೆ ಮಳೆ ಕಡಿಮೆಯಾಗಿದೆ (Rai... Read More


Onion Chutney: ಈರುಳ್ಳಿ ಚಟ್ನಿ ಈ ರೀತಿ ಮಾಡಿದ್ರೆ ಇಡ್ಲಿ-ದೋಸೆ, ಅನ್ನ ಎಲ್ಲಕ್ಕೂ ಹೊಂದುತ್ತೆ; ಮಕ್ಕಳೂ ಇಷ್ಟಪಟ್ಟು ತಿಂತಾರೆ

ಭಾರತ, ಏಪ್ರಿಲ್ 28 -- ಈರುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುವ ಜೊತೆಗೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಅಗತ್ಯ ಪೋಷಕಾಂಶಗಳು ಇರುವ ಕಾರಣಕ್ಕೆ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸಬೇಕು... Read More


Vijayapura News: ವಿಜಯಪುರ ಜಿಲ್ಲೆಯ ಲಚ್ಯಾಣ ಜಾತ್ರೆಯ ರಥದಡಿ ಸಿಲುಕಿ ಇಬ್ಬರು ಭಕ್ತರ ಸಾವು

Vijayapura, ಏಪ್ರಿಲ್ 28 -- ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗು ಆಳದ ಕಂದಕಕ್ಕೆ ಬಿದ್ದು ಬದುಳಿದ ಪವಾಡ ನಡೆದ ಘಟನೆ ಮಾಸುವ ಮುನ್ನವೇ ಅದೇ ಗ್ರಾಮದ ಪ್ರಸಿದ್ದ ಜಾತ್ರೋತ್ಸವದಲ್ಲಿ ರಥ ಉರುಳಿ ಇಬ್ಬರು ಭಕ್ತರ... Read More


ಧರ್ಮರಾಜ್‌ಗೆ ಪೆನ್ಶನ್‌ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಏಪ್ರಿಲ್ 28 -- Bhagyalakshmi Serial: ಶ್ರೇಷ್ಠಾ ಬಂದು ಸಾಲದ ಹಣ ಕೇಳಿ ಹೋದಾಗಿನಿಂದ ಭಾಗ್ಯಾಗೆ ನಿದ್ರೆ ಇಲ್ಲದಂತಾಗಿದೆ. ಕುಸುಮಾ ಕೂಡಾ ಭಾಗ್ಯಾ ಮೇಲೆ ಬೇಸರ ವ್ಯಕ್ತಪಡಿಸುತ್ತಾಳೆ. ಆ ದಿನ ನೀನು ನಮ್ಮನ್ನು ಕೇಳಿದ್ದರೆ ಇಂದು ಈ ... Read More