Exclusive

Publication

Byline

Chanakya Niti: ನೂರ್ಕಾಲ ಆರೋಗ್ಯವಾಗಿ ಬದುಕಲು ಚಾಣಕ್ಯರು ಹೇಳಿದ ಈ ನೀತಿ ಪಾಠಗಳನ್ನು ಅನುಸರಿಸಿ

ಭಾರತ, ಏಪ್ರಿಲ್ 29 -- ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರ ಜೀವನ ಸೂತ್ರಗಳು ಇಂದಿಗೂ ಪ್ರಸ್ತುತ. ವಿವಿಧ ಕ್ಷೇತ್ರಗಳಲ್ಲಿ ಪರಿಣತನಾಗಿದ್ದ ಚಾಣಕ್ಯರು, ಮಾನವ ಜೀವನಕ್ಕೆ ಹಲವಾರು ನೀತಿ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಮನುಷ್ಯ ಜೀವಿಯು ಎಷ್ಟು... Read More


ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ

ಭಾರತ, ಏಪ್ರಿಲ್ 29 -- ಬೆಂಗಳೂರು: ಪ್ರಮುಖ ಸ್ಥಳಗಳಿಗೆ 'ನಮ್ಮ ಮೆಟ್ರೋ' (BMRCL) ರೈಲುಗಳು ಸಂಪರ್ಕ ಕಲ್ಪಿಸಿರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಆದಾಯ ಕುಸಿತ ಕಂಡಿದೆ. ಮೆಟ್ರೋ ಜೊತೆಗೆ ಹೆಚ್ಚುತ್ತಿರುವ ಖಾಸಗಿ ವಾಹನಗಳ ಬ... Read More


ಕನ್ನಡ ಪಂಚಾಂಗ: ಏಪ್ರಿಲ್ 30 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 29 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


ಕನ್ನಡ ಪಂಚಾಂಗ: ಏಪ್ರಿಲ್ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 28 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ... Read More


Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ

ಭಾರತ, ಏಪ್ರಿಲ್ 28 -- ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ... Read More


Personality Test: ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವ, ನಿಮಗೆಷ್ಟು ಧೈರ್ಯ ಎನ್ನುವುದನ್ನೂ ತೋರಿಸುತ್ತೆ

ಭಾರತ, ಏಪ್ರಿಲ್ 27 -- ಟೂತ್‌ಪೇಸ್ಟ್ ಮತ್ತು ನಿಮ್ಮ ವ್ಯಕ್ತಿತ್ವ: ನಮ್ಮ ದಿನಚರಿಯ ಒಟ್ಟು ನಡವಳಿಕೆಗಳಲ್ಲಿ ಪ್ರಜ್ಞಾಪೂರ್ವಕ ಆಯ್ಕೆಗಳಿಗಿಂತಲೂ ಅಭ್ಯಾಸಗಳೇ ಹೆಚ್ಚು ಇರುತ್ತವೆ. ಒಂದು ದಿನದ ನಮ್ಮ ಎಲ್ಲ ಚಟುವಟಿಕೆಗಳ ಪೈಕಿ ಇಂಥ ಅಭ್ಯಾಸಗಳು ಶೇ 40... Read More


ಕನ್ನಡ ಪಂಚಾಂಗ: ಏಪ್ರಿಲ್ 28 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 27 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


ಪನೀರ್ ಅಸಲಿಯೋ, ನಕಲಿಯೋ ಬಳಸುವ ಮೊದಲೇ ಹೀಗೆ ಪತ್ತೆ ಮಾಡಿ; ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಭಾರತ, ಏಪ್ರಿಲ್ 27 -- ಹೊಟೇಲ್‌, ರೆಸ್ಟೋರೆಂಟ್‌ಗೆ ಹೋಗುವ ಬಹುತೇಕ ಜನರು ಅಲ್ಲಿನ ಮೆನು ಕಾರ್ಡ್‌ನಲ್ಲಿ ಮೊದಲು ಕಣ್ಣಾಡಿಸುವುದು ಪನ್ನೀರ್‌ನಿಂದ ತಯಾರಿಸುವ ಅಡುಗೆಗಳನ್ನು. ಪನ್ನೀರ್‌ ಅಷ್ಟು ಫೇಮಸ್‌. ಪನ್ನೀರ್‌ನಿಂದ ಅಷ್ಟು ವೈವಿಧ್ಯಮಯ ಅಡುಗೆಗ... Read More


Bengaluru Crime: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರನ್ನು ಹಿಂಸಿಸಿ ಹಣ ಕಿತ್ತ ದುಷ್ಟರು

ಭಾರತ, ಏಪ್ರಿಲ್ 26 -- ಬೆಂಗಳೂರು: ಬಾಡಿಗೆ ಮನೆ ನೋಡಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮನೆಯಲ್ಲಿ ಕೂಡಿ ಹಾಕಿ ಅವರನ್ನು ಹಿಂಸಿಸಿ 90 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ ಏಳು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಯ... Read More


ನೀರು ಎಲ್ಲಿಂದ ಬಂತು? ಭೂಮಿಯ ಮೇಲೆ ಎಷ್ಟು ನೀರಿದೆ? ಜಲಚಕ್ರ ಅರಿಯುವ ಪ್ರಯತ್ನ ಇಲ್ಲಿದೆ -ಜ್ಞಾನ ವಿಜ್ಞಾನ

ಭಾರತ, ಏಪ್ರಿಲ್ 26 -- ನೀರಿನ ಮಹತ್ವ: ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಹೆಚ್ಚು ಮಹತ್ವವಿದೆ, ಪಾವಿತ್ರ್ಯತೆಯಿದೆ, ದ್ಯೆವತ್ವವೂ ಇದೆ. ಪ್ರಾಚೀನ ಮಾನವ ತನ್ನ ಬದುಕಿಗೆ ಆಧಾರವೆನಿಸಿದ ಪ್ರಕೃತಿಯನ್ನು ಪೂಜಿಸತೊಡಗಿದ. ನೀರಿಲ್ಲದೆ ಜೀವವಿಲ್ಲ. ಜೀವಿಯ ... Read More